ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧಿಗಳನ್ನು ಗುರುತಿಸಲಾಗಿದೆ ಮತ್ತು ಅವರನ್ನು ಶೀಘ್ರವೇ ಬಂಧಿಸಲಾಗುವುದು. ಪೊಲೀಸರೇ ಆಗಿರಲಿ, ನಾಗರಿಕರೇ ಆಗಿರಲಿ ಅಥವಾ ಭದ್ರತಾ ಪಡೆ ಸಿಬ್ಬಂದಿಯೇ ಆಗಿರಲಿ ಕಳೆದುಹೋದ ಪ್ರತಿಯೊಂದು ಜೀವವು ನಮಗೆ ಮುಖ್ಯವಾಗಿರುತ್ತದೆ. ಪ್ರಕರಣ ಬೇಧಿಸಲು ನಮ್ಮ ತನಿಖಾ ಸಂಸ್ಥೆಗಳು, ನಮ್ಮ ಕಾರ್ಯಾಚರಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಶೀಘ್ರದಲ್ಲೇ ಅದು ಸಾಧ್ಯವಾಗಲಿದೆ' ಎಂದು ಅವರು ಹೇಳಿದ್ದಾರೆ.