ಏಪ್ರಿಲ್ 15ರಂದು ಪಠಣ್ನ ಗೋಷ್ಬಾಗ್ನ ಸರಪಂಚ ಮನ್ಸೂರ್ ಅಹ್ಮದ್ ಬಂಗ್ರೂ ಅವರ ಹತ್ಯೆ ಸೇರಿದಂತೆ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಈ ಮೂವರು ಭಾಗಿಯಾಗಿದ್ದು, ಭಯೋತ್ಪಾದನಾ ದಾಳಿ ಸಂಚು ನಡೆಸಿದ್ದರು. ಬಂಧಿತರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ವಕ್ತಾರರು ತಿಳಿಸಿದರು.