'ಮಾರ್ಗರ್ಮ್ನಲ್ಲಿ ನಮ್ಮ ಪಕ್ಷಕ್ಕೆ ಸಂಘಟನಾ ಸಾಮರ್ಥ್ಯವೇ ಇಲ್ಲ. ಇದು ಗೊತ್ತಿದ್ದೂ ನಮ್ಮ ಪಕ್ಷಕ್ಕೆ ಯಾರಾದ್ರೂ ಪ್ರಚಾರ ನೀಡಲು ಬಯಸಿದರೆ, ನಮಗೇನು ಅಭ್ಯಂತರವಿಲ್ಲ' ಎಂದಿರುವ ಕಾಂಗ್ರೆಸ್ ಅಧ್ಯಕ್ಷ ಚೌಧರಿ, 'ದಾಳಿ ನಡೆಸಿದವರು ಹಾಗೂ ದಾಳಿ ಸಂತ್ರಸ್ತರಿಬ್ಬರೂ ಟಿಎಂಸಿಯವರೇ ಎಂಬುದು ಎಲ್ಲರಿಗೂ ಗೊತ್ತು' ಎಂದು ಹೇಳಿದ್ದಾರೆ.