‘ಸೋಂಕು ತಗಲಬಹುದೆಂಬ ಭಯದಿಂದ ಉದ್ಧವ್ ಅವರು ಒಂದು ವರ್ಷದಿಂದ ಮನೆಯಿಂದ ಹೊರಗೆ ಬರುತ್ತಿಲ್ಲ’ ಎಂದು ಬಿಜೆಪಿ ಹಾಗೂ ಇತರ ವಿರೋಧಪಕ್ಷಗಳು ಮಾಡಿರುವ ಟೀಕೆಗೆ ಪ್ರತ್ಯುತ್ತರ ನೀಡಿರುವ ಪತ್ರಿಕೆಯು, ‘ಅನಗತ್ಯವಾಗಿ ತಿರುಗಾಡುವುದನ್ನು ಅವರು ನಿಲ್ಲಿಸಿದ್ದಾರೆ. ಪಿಡುಗಿನ ಸಂದರ್ಭದಲ್ಲಿ ಕ್ಷುಲ್ಲಕ ರಾಜಕೀಯವನ್ನು ಬಿಟ್ಟು ಕೋವಿಡ್ ನಿರ್ವಹಣೆಯತ್ತಲೇ ಅವರು ಗಮನ ಕೇಂದ್ರೀಕರಿಸಿ
ದ್ದಾರೆ. ಆದ್ದರಿಂದಲೇ ಮಹಾರಾಷ್ಟ್ರ ಮಾದರಿಯನ್ನು ಹೊಗಳದಿರಲು ಪ್ರಧಾನಿ ಮೋದಿಗೂ ಸಾಧ್ಯವಾಗಲಿಲ್ಲ’ ಎಂದಿದೆ.