ಮೃತಪಟ್ಟವರಲ್ಲಿ ಐವರು ಮಕ್ಕಳು ಸೇರಿದ್ದಾರೆ. ಮೃತಪಟ್ಟವರನ್ನು ಸಂಧ್ಯಾ ಕುಮಾರ್ (6),ಅಲಿಸಾ ಯಾದವ್ (5), ಅನಿತಾ ಪಾಸ್ವಾನ್ (10), ವಿಶಾಲ್ ಯಾದವ್ (10), ಸತ್ಯಂ (12), ನಗೀನಾ ಪಾಸ್ವಾನ್ (70) ಮತ್ತು ವಿಷಂಭರ್ ಗೌರ್ ಎಂದು ಗುರುತಿಸಲಾಗಿದೆ.
ಗಾಜಿಪುರ ಜಿಲ್ಲಾಡಳಿತವು ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ವಿಪತ್ತು ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುವ ಭರವಸೆ ನೀಡಿದೆ.