'ಕಳೆದ 20 ವರ್ಷಗಳತ್ತ ಹಿಂತಿರುಗಿ ನೋಡಿದಾಗ ಮಾಫಿಯಾ ಆಡಳಿತವಿತ್ತು. ರಾಜ್ಯದಲ್ಲಿ ಬಂಡವಾಳ ಹೂಡಲು ಯಾರೂ ಸಿದ್ಧರಿರಲಿಲ್ಲ. ಬಹಿರಂಗ ಸುಲಿಗೆ ನಡೆಯುತ್ತಿತ್ತು. ಆದರೆ ಇಂದು ಆಜಂ ಖಾನ್ ಜೈಲಿನಲ್ಲಿದ್ದಾನೆ, ಅತೀಕ್ ಅಹಮ್ಮದ್, ಮುಖ್ತಾರ್ ಅನ್ಸಾರ್ ಕೂಡ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಹಲವಾರು ಪ್ರಕರಣಗಳಿದ್ದು, ಬರೆಯಲು ಹೊರಟರೆ ನೋಟ್ ಬುಕ್ ಸಾಲದು' ಎಂದು ಹೇಳಿದರು.