ನಂತರ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ಪಿ ನಾಯಕಿ ಮಾಯಾವತಿ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕುಶ್ವಾಹ ಅವರಿಗೆ ಪಕ್ಷ ಬೆಂಬಲ ನೀಡುತ್ತದೆ ಎಂದು ಘೋಷಿಸಿದರು. ವಿರೋಧಿ ಪಾಳೆಯದಲ್ಲಿರುವ ಎನ್ಡಿಎ, ಆರ್ಜೆಡಿ, ಕಾಂಗ್ರೆಸ್ ಒಳಗೊಂಡಿರುವ ಮಹಾ ಮೈತ್ರಿ ಸೇರಿದಂತೆ ಇತರ ಪಕ್ಷಗಳು ಮಾಯಾವತಿಯವರ ಈ ನಿಲುವನ್ನು ಅಪಹಾಸ್ಯ ಮಾಡಿವೆ.