ಕೋಲ್ಕತ್ತ: ವಿಶ್ವಭಾರತಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಸುದೀಪ್ತಾ ಭಟ್ಟಾಚಾರ್ಯ ಅವರನ್ನು ಸೇವೆಯನ್ನು ವಜಾಗೊಳಿಸಿದ್ದರ ಕುರಿತು ಖ್ಯಾತ ಭಾಷಾತಜ್ಞ ನೋಮ್ ಚೋಮ್ಸ್ಕಿ ಸೇರಿ 250 ಶಿಕ್ಷಣ ತಜ್ಞರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಮುರ್ಮು ಅವರನ್ನು ಕೋರಿದ್ದಾರೆ.