ಕಾಶಿ ಮತ್ತು ಮಥುರಾದಲ್ಲಿರುವ ಮುಸ್ಲಿಂ ಧಾರ್ಮಿಕ ಕಟ್ಟಡಗಳನ್ನುದ್ದೇಶಿಸಿ, 'ಹಿಂದೂಗಳಿಗೆ ನೋವುಂಟು ಮಾಡಿರುವ ಶ್ವೇತ ಭವನವನ್ನು ತೆರವುಗೊಳಿಸುವ ಸಮಯ ಬರಲಿದೆ. ಭಾರತದಲ್ಲಿರುವ ಮುಸ್ಲಿಮರು, ತಮ್ಮ ಪೂರ್ವಜರಾದ ಬಾಬರ್, ಅಕ್ಬರ್ ಮತ್ತು ಔರಂಗಾಜೇಬ್, ದೇಶದಲ್ಲಿನ ರಾಮ ಮತ್ತು ಕೃಷ್ಣ ದೇವಾಲಯದ ಮೇಲಿನ ದಾಳಿಕೋರರು ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಡಾ. ರಾಮ ಮನೋಹರ ಲೋಹಿಯ ಹೇಳಿದ್ದಾರೆ. ಅವರಿಂದ (ದಾಳಿಕೋರರಿಂದ) ನಿರ್ಮಾಣವಾದ ಯಾವುದೇ ಕಟ್ಟಡಗಳೊಂದಿಗೆಒಡನಾಟ ಬೆಳೆಸಿಕೊಳ್ಳಬೇಡಿ' ಎಂದು ಕರೆ ನೀಡಿದ್ದಾರೆ.