ಸಮೂಹವನ್ನು ಅಧ್ಯಕ್ಷ ಕಮಲ್ ಕಿಶೋರ್ ಗುಪ್ತಾ ಸ್ಥಾಪಿಸಿದ್ದು, ಬಾಬುಲಾಲ್ ವರ್ಮಾ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಈ ಸಮೂಹವು ಕೊಳೆಗೇರಿ ನಿರ್ಮೂಲನಾ ಪ್ರಾಧಿಕಾರದ ಯೋಜನೆಯ ದುರ್ಬಳಕೆ ಮಾಡಿದ್ದು, ಯೆಸ್ ಬ್ಯಾಂಕ್ನಿಂದ ಪಡೆದಿದ್ದ ₹ 450 ಕೋಟಿಯನ್ನು ಅನ್ಯ ಉದ್ದೇಶಕ್ಕೆ ಬಳಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.