ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

Last Updated 30 ಜನವರಿ 2023, 15:35 IST
ಅಕ್ಷರ ಗಾತ್ರ

ಬೆಂಗಳೂರು: ರಾಮನಗರ, ಚಾಮರಾಜನಗರ ಮತ್ತು ಕೊಡಗು ಜಿಲ್ಲಾ ಎಸ್‌ಪಿಗಳು ಸೇರಿದಂತೆ 13 ಐಪಿಎಸ್‌ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ.

ವರ್ಗಾವಣೆ ವಿವರ: ಕಾರ್ತಿಕ್‌ ರೆಡ್ಡಿ– ಎಸ್‌ಪಿ, ರಾಮನಗರ; ವಿನಾಯಕ್‌ ವಸಂತರಾವ್‌ ಪಾಟೀಲ್‌– ಸಹಾಯಕ ಐಜಿಪಿ, ಬೆಂಗಳೂರು; ಕೆ. ಸಂತೋಷ್‌ ಬಾಬು– ಎಸ್‌ಪಿ, ಗುಪ್ತದಳ; ಡಿ. ದೇವರಾಜ್‌– ಡಿಸಿ‍ಪಿ, ಬೆಂಗಳೂರು ಉತ್ತರ ವಿಭಾಗ; ಡಿ.ಆರ್‌. ಸಿರಿಗೌರಿ– ಎಸ್‌ಪಿ, ಆಂತರಿಕ ಭದ್ರತಾ ವಿಭಾಗ; ಟಿ.ಪಿ. ಶಿವಕುಮಾರ್‌– ಎಸ್‌ಪಿ, ಕೆಪಿಟಿಸಿಎಲ್‌; ಶೇಖರ್‌ ಎಚ್‌. ಟೆಕ್ಕಣ್ಣನವರ್‌– ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ, ಬೆಳಗಾವಿ ನಗರ.

ಪದ್ಮಿನಿ ಸಾಹೂ– ಎಸ್‌ಪಿ ಚಾಮರಾಜನಗರ; ಪ್ರದೀಪ್‌ ಗುಂಟಿ– ಎಸ್‌ಪಿ, ಬಂದಿಖಾನೆ; ಗೀತಾ ಎಂ.ಎಸ್‌.– ಪ್ರಾಂಶುಪಾಲೆ, ಪೊಲೀಸ್‌ ತರಬೇತಿ ಶಾಲೆ, ಮೈಸೂರು; ಕೆ.ರಾಮರಾಜನ್‌– ಎಸ್‌ಪಿ, ಕೊಡಗು; ರವೀಂದ್ರ ಕಾಶಿನಾಥ್‌ ಗಡಾದಿ– ಡಿಸಿಪಿ, ಕಮಾಂಡ್‌ ಸೆಂಟರ್‌ ಮತ್ತು ಅಯ್ಯಪ್ಪ ಎಂ.ಎ.– ಎಸ್‌ಪಿ, ಗುಪ್ತದಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT