‘ಅನುಕಂಪ ಆಧಾರದಲ್ಲಿ ಮಗಳು ಮತ್ತು ಸೊಸೆಗೂ ಕೆಲಸ ಕೊಡುವ ಹಾಗೂ ಕೋಳಿ ಮೊಟ್ಟೆ ಖರೀದಿಗೆ ಮುಂಗಡವಾಗಿ ಹಣ ನೀಡುವುದಾಗಿ ಆದೇಶ ಹೊರಡಿ ಸಲಾಗಿದೆ. ಇದರ ಪ್ರತಿಯನ್ನು ಅಧಿ ಕಾರಿಗಳು ನಮಗೆ ನೀಡಿದ್ದಾರೆ. ಉಳಿದ ಬೇಡಿಕೆ ಈಡೇರಿಸುವ ಜಂಟಿ ಸಭೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹೀಗಾಗಿ, ಪ್ರತಿಭಟನೆ ಹಿಂಪಡೆಯಲಾಗಿದೆ’ ಎಂದು ಸಿಐಟಿಯು ಅಧ್ಯಕ್ಷೆಎಸ್. ವರಲಕ್ಷ್ಮಿ ಹೇಳಿದರು.