ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Prajavani Live | ನವಕರ್ನಾಟಕ: ಬೊಮ್ಮಾಯಿ ಮಾಡಬೇಕಾದುದೇನು?

Last Updated 24 ಆಗಸ್ಟ್ 2021, 10:35 IST
ಅಕ್ಷರ ಗಾತ್ರ

'ನವಕರ್ನಾಟಕ: ಬೊಮ್ಮಾಯಿ ಮಾಡಬೇಕಾದುದೇನು?' ವಿಚಾರದ ಕುರಿತ ಸಂವಾದ ಕಾರ್ಯಕ್ರಮ ಪ್ರಜಾವಾಣಿಯ ಫೇಸ್‌ಬುಕ್‌, ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.

ಕಾಂಗ್ರೆಸ್ ಶಾಸಕರುಗಳಾದಕೆ.ಆರ್.ರಮೇಶ್‌ ಕುಮಾರ್ ಹಾಗೂಎಚ್‌.ಕೆ.‍ಪಾಟೀಲ, ಜೆಡಿಎಸ್ ನಾಯಕವೈ.ಎಸ್‌.ವಿ.ದತ್ತ ಮತ್ತುಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕಬಂಡೆಪ್ಪ ಕಾಶೆಂಪೂರಅವರು ಸಂವಾದದಲ್ಲಿ ಭಾಗವಹಿಸಿದ್ದಾರೆ.

ನೇರ ಪ್ರಸಾರವುಸಂಜೆ 4ಕ್ಕೆ ಆರಂಭವಾಗಿದ್ದು, 5ರ ವರೆಗೆ ನಡೆಯಲಿದೆ.

fb.com/Prajavani.net|Youtube.com/Prajavaniಮೂಲಕ ಇದ್ದಲ್ಲಿಂದಲೇಲೈವ್‌ ವೀಕ್ಷಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT