'ನವಕರ್ನಾಟಕ: ಬೊಮ್ಮಾಯಿ ಮಾಡಬೇಕಾದುದೇನು?' ವಿಚಾರದ ಕುರಿತ ಸಂವಾದ ಕಾರ್ಯಕ್ರಮ ಪ್ರಜಾವಾಣಿಯ ಫೇಸ್ಬುಕ್, ಯೂಟ್ಯೂಬ್ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.
ಕಾಂಗ್ರೆಸ್ ಶಾಸಕರುಗಳಾದಕೆ.ಆರ್.ರಮೇಶ್ ಕುಮಾರ್ ಹಾಗೂಎಚ್.ಕೆ.ಪಾಟೀಲ, ಜೆಡಿಎಸ್ ನಾಯಕವೈ.ಎಸ್.ವಿ.ದತ್ತ ಮತ್ತುಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕಬಂಡೆಪ್ಪ ಕಾಶೆಂಪೂರಅವರು ಸಂವಾದದಲ್ಲಿ ಭಾಗವಹಿಸಿದ್ದಾರೆ.
ನೇರ ಪ್ರಸಾರವುಸಂಜೆ 4ಕ್ಕೆ ಆರಂಭವಾಗಿದ್ದು, 5ರ ವರೆಗೆ ನಡೆಯಲಿದೆ.