ಪಕ್ಷದ ರಾಜ್ಯ ಉಸ್ತುವಾರಿಗಳಾದ ಸುರೇಂದ್ರ ಸಿಂಗ್ ಕಲೋರಿಯಾ, ಮಾರ ಸಂದ್ರ ಮುನಿಯಪ್ಪ, ಎಂ.ಗೋಪಿನಾಥ್, ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರ ಅರಕಲವಾಡಿ, ಗಂಗಾಧರ ಬಹುಜನ, ಕಾರ್ಯದರ್ಶಿ ಶಿವ ಮಹದೇವ್, ಜಾಕೀರ್ ಹುಸೇನ್ ಮೈಸೂರು, ಚಾಮರಾಜನಗರದ ವಿವಿಧ ಮುಖಂಡರು ಇದ್ದರು.