‘ನ್ಯಾಯಾಲಯದ ಕೆಲಸದಿಂದ ದೂರ ಇರುವುದು ಅಥವಾ ವಿಚಾರಣೆ ಬಹಿಷ್ಕರಿಸುವುದು ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗಲಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಕಾರ್ಯನಿರ್ವಹಿಸಲು ಆರಂಭಿಸಿವೆ. ಕಲಾಪ ಬಹಿಷ್ಕರಿಸುವ ಈ ಬೆಳವಣಿಗೆಗಳು ದಾವೆ ಹೂಡುವವರು ಮತ್ತು ಸಂಘದ ಸದಸ್ಯರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ’ ಎಂದು ಅವರು ಹೇಳಿದ್ದಾರೆ.