ಇತರ ಜಂಟಿ ಸಮಿತಿಗಳ ಅಧ್ಯಕ್ಷರು: ಸಾರ್ವಜನಿಕ ಉದ್ದಿಮೆಗಳ ಸಮಿತಿ– ಜಿ.ಎಚ್. ತಿಪ್ಪಾರೆಡ್ಡಿ,; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ– ಎಂ.ಪಿ. ಕುಮಾರಸ್ವಾಮಿ; ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ– ಎಸ್. ಕುಮಾರ್ ಬಂಗಾರಪ್ಪ; ಅಧೀನ ಶಾಸನ ರಚನಾ ಸಮಿತಿ– ಎಲ್.ಎ. ರವಿ ಸುಬ್ರಹ್ಮಣ್ಯ; ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ– ಸಾ.ರಾ. ಮಹೇಶ್; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ– ಕೆ. ಪೂರ್ಣಿಮಾ ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಮಿತಿ– ಜಿ. ಸೋಮಶೇಖರ ರೆಡ್ಡಿ.