ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಭಾರತ ಬಂದ್‌: ರೈತರ ಬೇಡಿಕೆಗಳು ನ್ಯಾಯಸಮ್ಮತ, ಕೇಂದ್ರವು ಅವುಗಳನ್ನು ಪರಿಗಣಿಸಬೇಕು: ಕೇಜ್ರಿವಾಲ್
LIVE

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ‘ಭಾರತ್ ಬಂದ್‌’ ನಡೆಸುತ್ತಿದೆ. ಬಂದ್‌ನ ಕ್ಷಣ ಕ್ಷಣದ ತಾಜಾ ಅಪ್ಡೇಟ್ ಇಲ್ಲಿದೆ. 
Published : 27 ಸೆಪ್ಟೆಂಬರ್ 2021, 2:06 IST
ಫಾಲೋ ಮಾಡಿ
11:2727 Sep 2021

ರೈತರ ಬೇಡಿಕೆಗಳು ನ್ಯಾಯಸಮ್ಮತ, ಕೇಂದ್ರವು ಅವುಗಳನ್ನು ಪರಿಗಣಿಸಬೇಕು: ಕೇಜ್ರಿವಾಲ್

07:5327 Sep 2021

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರಿಂದ ಮೆರವಣಿಗೆ

07:2427 Sep 2021

ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಪ್ರತಿಭಟನೆ

07:2327 Sep 2021

ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ

07:1827 Sep 2021

ಕೊಪ್ಪಳದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ

07:1727 Sep 2021

ಮಂಡ್ಯದ ಜೆ.ಸಿ ವೃತ್ತದಲ್ಲಿ ಪ್ರತಿಭಟನೆ

07:1127 Sep 2021

ಬಂದ್ ಗೆ ಸಿಗದ ಸ್ಪಂದನೆ: ರೈತ ಸಂಘ, ಸಿಐಟಿಯುದಿಂದ ಪ್ರತಿಭಟನೆ 

07:1027 Sep 2021

ರಾಮನಗರದಲ್ಲಿ ರೈತ ಸಂಘದ ನೇತೃತ್ವದಲ್ಲಿ ಬಂದ್ ಬೆಂಬಲಿಸಿ ಪ್ರತಿಭಟನೆ

06:3327 Sep 2021

ಕರ್ನಾಟಕ ರಾಜ್ಯ ರೈತಸಂಘ ಪ್ರತಿಭಟನೆ

06:3327 Sep 2021

ರಾಮನಗರದಲ್ಲಿ ರೈತ ಸಂಘದ ನೇತೃತ್ವದಲ್ಲಿ ಬಂದ್ ಬೆಂಬಲಿಸಿ ಪ್ರತಿಭಟನೆ

ADVERTISEMENT
ADVERTISEMENT