ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ,ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ತೋಟಗಾರಿಕೆ ಸಚಿವ ಆರ್.ಶಂಕರ್, ಶಾಸಕ ಪಿ.ಟಿ.ಪರಮೇಶ್ವರನಾಯ್ಕ,ಸಂಸದ ವೈ.ದೇವೇಂದ್ರಪ್ಪ,ಎಚ್.ಎಂ.ರೇವಣ್ಣ,ವಿರೂಪಾಕ್ಷಪ್ಪ, ಬಿ.ಚಂದ್ರನಾಯ್ಕ, ಕುರುಬ ಸಮಾಜದ ಅಧ್ಯಕ್ಷ ಹೊಸ್ಕೇರಿ ಬೀರಪ್ಪ, ಮುಖಂಡ ಗಾಜಿಗೌಡ್ರು, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಭರಮಪ್ಪ ಇಟಿಗಿ, ನಾಗಮ್ಮ ಕುಂದಗೋಳ ಇದ್ದರು.