ಶಿವರಾಯ ದೊಡ್ಡಮನಿ, ಸಿದ್ಧರಾಮ ಹೊನ್ಕಲ್, ಸಂಧ್ಯಾ ಹೊನಗುಂಟಿಕರ, ಡಾ. ನಾಗೇಂದ್ರ ಮಸೂತಿ, ಎಸ್.ಎನ್. ದಂಡಿನಕುಮಾರ, ಪಿ.ಎಂ.ಮಠ, ಮಹೇಶ ಬಡಿಗೇರ, ಮಹ್ಮದ್ ಅಯಾಜುದ್ದೀನ್, ಎಚ್.ಎಸ್. ಬೇನಾಳ ಅವರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಾಹಿತ್ಯ ಸಾರಥಿ ಸಂಪಾದಕ ಬಿ.ಎಚ್. ನಿರಗುಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.