‘ಸಿಂದಗಿಯಲ್ಲಿ ಜೆಡಿಎಸ್ನಿಂದ ಬಂದವರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಸಮನ್ವಯದ ಕೊರತೆ ಸೋಲಿಗೆ ಕಾರಣ ಎಂಬ ಚರ್ಚೆ ಇದೆ. ಆದರೆ, ಪರಿಶೀಲಿಸಿದ ಬಳಿಕವೇ ಗೊತ್ತಾಗಬೇಕು. ನಾನು ಕೂಡ ಜೆಡಿಎಸ್ನಿಂದ ಬಂದು ಗೆದ್ದಿದ್ದೇನೆ. ಜಮೀರ್ ಅಹಮ್ಮದ್, ಅಖಂಡ ಶ್ರೀನಿವಾಸಮೂರ್ತಿ, ಭೀಮಾ ನಾಯ್ಕ್ ಕೂಡ ಗೆದ್ದಿದ್ದಾರೆ’ ಎಂದರು.