<p>ಕೊರೊನಾ ಲಾಕ್ಡೌನ್ ಆರಂಭದಿಂದಲೇ ಫೇಸ್ಬುಕ್ ಲೈವ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಪ್ರಜಾವಾಣಿ ಈಗ ಸರಣಿ ಚಿಂತನ ಮಾಲೆಯೊಂದನ್ನು ಆಯೋಜಿಸುತ್ತಿದೆ. ‘ಕೊರೋನಾ ಕಾಡಿದ ಸಮಯ, ಆಗಿದ್ದು - ಆಗಬೇಕಾದ್ದು’ ಎಂಬ ಶೀರ್ಷಿಕೆಯಡಿ 10 ದಿನಗಳ ಕಾಲ ನಡೆಯಲಿರುವ ಈ ಚಿಂತನ ಮಾಲೆ ಜೂನ್ 18ರಿಂದ ಪ್ರತಿ ದಿನ ಸಂಜೆ 6ರಿಂದ 7 ಗಂಟೆಯ ವರೆಗೆ ಪ್ರಸಾರವಾಗಲಿದೆ. (ಪ್ರಸಾರವಾಗಲಿರುವ ಫೇಸ್ಬುಕ್ ಪುಟ <a href="https://www.facebook.com/prajavani.net" target="_blank">fb.com/prajavani.net</a> )</p>.<p><strong>ಕಾರ್ಯಕ್ರಮದ ವಿವರ ಹೀಗಿದೆ;</strong></p>.<p><strong>ಶುಕ್ರವಾರ, 18ನೇ ಜೂನ್</strong></p>.<p>ಖ್ಯಾತ ರಂಗ ನಿರ್ದೇಶಕಿ,<br />ಚಲನಚಿತ್ರ ನಟಿ ಹಾಗೂ ಗಾಯಕಿ</p>.<p><strong>ಬಿ.ಜಯಶ್ರೀ</strong><br />ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ವಿಶ್ರಾಂತ ರಾಜ್ಯ ಸಭೆ ಸದಸ್ಯೆ</p>.<p><strong>ಸೋಲಿಸ ಬ್ಯಾಡ, ಗೆಲಿಸಯ್ಯ-</strong><br />(ರಂಗ ಭೂಮಿ)</p>.<p>***</p>.<p><strong>ಶನಿವಾರ, 19 ನೇ ಜೂನ್</strong></p>.<p><strong>ಪ್ರತಿಭಾ ಪ್ರಹ್ಲಾದ್</strong></p>.<p>ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು,<br />ಅಂತರರಾಷ್ಟ್ರೀಯನೃತ್ಯ ಕಲಾವಿದೆ ಹಾಗೂ<br />ಮುಖ್ಯ ಸಂಘಟಕಿ,<br />ದೆಹಲಿ ಅಂತರರಾಷ್ಟ್ರೀಯ ಕಲಾ ಉತ್ಸವ</p>.<p><strong>ಶಾಸ್ತ್ರೀಯ ಕಲೆಗಳ ತಹತಹ</strong></p>.<p>***<br /><strong>ಭಾನುವಾರ, 20 ನೇ ಜೂನ್</strong></p>.<p><strong>ಐ.ಎಂ.ವಿಠಲ ಮೂರ್ತಿ.</strong><br />I.A.S. (ನಿವೃತ್ತ),<br />ವಿಶ್ರಾಂತ ಮುಖ್ಯ ಕಾರ್ಯದರ್ಶಿಗಳು,<br />ಕರ್ನಾಟಕ ಸರ್ಕಾರ<br />ಮೂರು ಪ್ರಶಸ್ತಿ ಪುರಸ್ಕೃತ ಕನ್ನಡ ಚಲನಚಿತ್ರಗಳ<br />ಗೌರವ ನಿರ್ಮಾಣ ಸಲಹೆಗಾರರು</p>.<p><strong>ಆಡಳಿತ ಮತ್ತು ದಕ್ಷತೆ</strong></p>.<p>***</p>.<p><strong>ಸೋಮವಾರ, 21 ನೇ ಜೂನ್</strong></p>.<p><strong>ಡಾ. ಪುರುಷೋತ್ತಮ ಬಿಳಿಮಲೆ</strong><br />ಮುಖ್ಯಸ್ಥರು,<br />ಜೆ. ಎನ್.ಯು. ಕನ್ನಡ ಪೀಠ, ನವದೆಹಲಿ (ವಿಶ್ರಾಂತ)</p>.<p><strong>ಸಾಹಿತಿ ಮತ್ತು ಸಾಹಿತ್ಯ</strong></p>.<p>***<br /><strong>ಮಂಗಳವಾರ, 22ನೇ ಜೂನ್</strong></p>.<p><strong>ಪ್ರೊ.ಹಿ.ಚಿ.ಬೋರಲಿಂಗಯ್ಯ</strong><br />ವಿಶ್ರಾಂತ ಕುಲಪತಿಗಳು,<br />ಕನ್ನಡ ವಿಶ್ವವಿದ್ಯಾಲಯ, ಹಂಪಿ<br />ಮತ್ತು ಜನಪದ ತಜ್ಞರು</p>.<p><strong>ಅನಾಥರಾದ ಜಾನಪದ ಕಲಾವಿದರು</strong></p>.<p>***<br /><strong>ಬುಧವಾರ, 23 ನೇ ಜೂನ್</strong></p>.<p><strong>ಡಾ. ಮೂಡ್ನಾಕೂಡು ಚಿನ್ನಸ್ವಾಮಿ</strong><br />ಕವಿಗಳು ಹಾಗೂ<br />ಪ್ರಗತಿಪರ ಚಿಂತಕರು</p>.<p><strong>ಶೋಷಿತರ ಸಂಕಟಗಳು</strong></p>.<p>***</p>.<p><strong>ಗುರುವಾರ, 24 ನೇ ಜೂನ್</strong></p>.<p><strong>ಪ್ರೊ.ಚಂದನ್ ಗೌಡ</strong><br />ಪ್ರಾಧ್ಯಾಪಕರು<br />ಶ್ರೀ ರಾಮಕೃಷ್ಣ ಹೆಗಡೆ ಪೀಠ, ISEC, ಬೆಂಗಳೂರು.</p>.<p><strong>ಸಾಮಾಜಿಕ ತಲ್ಲಣಗಳು</strong></p>.<p>***</p>.<p><strong>ಶುಕ್ರವಾರ, 25ನೇ ಜೂನ್</strong></p>.<p><strong>ಡಾ. ನಿರಂಜನಾರಾಧ್ಯ ವಿ.ಪಿ.</strong><br />ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಹರಿಕಾರ</p>.<p><strong>ನತದೃಷ್ಟ ಶಾಲಾ ಮಕ್ಕಳು</strong></p>.<p>***<br /><strong>ಶನಿವಾರ, 26 ನೇ ಜೂನ್</strong></p>.<p><strong>ಬಿ. ಸುರೇಶ</strong><br />ಚಲನಚಿತ್ರ, ಕಿರುಚಿತ್ರ-<br />ನಟ, ನಿರ್ದೇಶಕ ಮತ್ತು ನಿರ್ಮಾಪಕ.</p>.<p><strong>ಬಣ್ಣ ಕಳಚಿದ ಚಿತ್ರ / ಕಿರುತೆರೆ ಕಲಾವಿದರು</strong></p>.<p>***</p>.<p><strong>ಭಾನುವಾರ, 27 ನೇ ಜೂನ್</strong></p>.<p><strong>ಎನ್.ಮನು ಚಕ್ರವರ್ತಿ</strong><br />ಸಮಾಜ ಚಿಂತಕರು</p>.<p><strong>ಆಗಿದ್ದು- ಆಗಬೇಕಾದ್ದು</strong></p>.<p>***</p>.<p><strong>ನೇರ ಪ್ರಸಾರದ ಸಮಯ: ಪ್ರತಿ ದಿನ ಸಂಜೆ 6 ರಿಂದ 7</strong></p>.<p><strong>(ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಅವರ ಸಂಯೋಜನೆಯಲ್ಲಿ ಈ ಸರಣಿ ಚಿಂತನ ಮಾಲೆ ಮೂಡಿಬರಲಿದೆ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊರೊನಾ ಲಾಕ್ಡೌನ್ ಆರಂಭದಿಂದಲೇ ಫೇಸ್ಬುಕ್ ಲೈವ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಪ್ರಜಾವಾಣಿ ಈಗ ಸರಣಿ ಚಿಂತನ ಮಾಲೆಯೊಂದನ್ನು ಆಯೋಜಿಸುತ್ತಿದೆ. ‘ಕೊರೋನಾ ಕಾಡಿದ ಸಮಯ, ಆಗಿದ್ದು - ಆಗಬೇಕಾದ್ದು’ ಎಂಬ ಶೀರ್ಷಿಕೆಯಡಿ 10 ದಿನಗಳ ಕಾಲ ನಡೆಯಲಿರುವ ಈ ಚಿಂತನ ಮಾಲೆ ಜೂನ್ 18ರಿಂದ ಪ್ರತಿ ದಿನ ಸಂಜೆ 6ರಿಂದ 7 ಗಂಟೆಯ ವರೆಗೆ ಪ್ರಸಾರವಾಗಲಿದೆ. (ಪ್ರಸಾರವಾಗಲಿರುವ ಫೇಸ್ಬುಕ್ ಪುಟ <a href="https://www.facebook.com/prajavani.net" target="_blank">fb.com/prajavani.net</a> )</p>.<p><strong>ಕಾರ್ಯಕ್ರಮದ ವಿವರ ಹೀಗಿದೆ;</strong></p>.<p><strong>ಶುಕ್ರವಾರ, 18ನೇ ಜೂನ್</strong></p>.<p>ಖ್ಯಾತ ರಂಗ ನಿರ್ದೇಶಕಿ,<br />ಚಲನಚಿತ್ರ ನಟಿ ಹಾಗೂ ಗಾಯಕಿ</p>.<p><strong>ಬಿ.ಜಯಶ್ರೀ</strong><br />ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ವಿಶ್ರಾಂತ ರಾಜ್ಯ ಸಭೆ ಸದಸ್ಯೆ</p>.<p><strong>ಸೋಲಿಸ ಬ್ಯಾಡ, ಗೆಲಿಸಯ್ಯ-</strong><br />(ರಂಗ ಭೂಮಿ)</p>.<p>***</p>.<p><strong>ಶನಿವಾರ, 19 ನೇ ಜೂನ್</strong></p>.<p><strong>ಪ್ರತಿಭಾ ಪ್ರಹ್ಲಾದ್</strong></p>.<p>ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು,<br />ಅಂತರರಾಷ್ಟ್ರೀಯನೃತ್ಯ ಕಲಾವಿದೆ ಹಾಗೂ<br />ಮುಖ್ಯ ಸಂಘಟಕಿ,<br />ದೆಹಲಿ ಅಂತರರಾಷ್ಟ್ರೀಯ ಕಲಾ ಉತ್ಸವ</p>.<p><strong>ಶಾಸ್ತ್ರೀಯ ಕಲೆಗಳ ತಹತಹ</strong></p>.<p>***<br /><strong>ಭಾನುವಾರ, 20 ನೇ ಜೂನ್</strong></p>.<p><strong>ಐ.ಎಂ.ವಿಠಲ ಮೂರ್ತಿ.</strong><br />I.A.S. (ನಿವೃತ್ತ),<br />ವಿಶ್ರಾಂತ ಮುಖ್ಯ ಕಾರ್ಯದರ್ಶಿಗಳು,<br />ಕರ್ನಾಟಕ ಸರ್ಕಾರ<br />ಮೂರು ಪ್ರಶಸ್ತಿ ಪುರಸ್ಕೃತ ಕನ್ನಡ ಚಲನಚಿತ್ರಗಳ<br />ಗೌರವ ನಿರ್ಮಾಣ ಸಲಹೆಗಾರರು</p>.<p><strong>ಆಡಳಿತ ಮತ್ತು ದಕ್ಷತೆ</strong></p>.<p>***</p>.<p><strong>ಸೋಮವಾರ, 21 ನೇ ಜೂನ್</strong></p>.<p><strong>ಡಾ. ಪುರುಷೋತ್ತಮ ಬಿಳಿಮಲೆ</strong><br />ಮುಖ್ಯಸ್ಥರು,<br />ಜೆ. ಎನ್.ಯು. ಕನ್ನಡ ಪೀಠ, ನವದೆಹಲಿ (ವಿಶ್ರಾಂತ)</p>.<p><strong>ಸಾಹಿತಿ ಮತ್ತು ಸಾಹಿತ್ಯ</strong></p>.<p>***<br /><strong>ಮಂಗಳವಾರ, 22ನೇ ಜೂನ್</strong></p>.<p><strong>ಪ್ರೊ.ಹಿ.ಚಿ.ಬೋರಲಿಂಗಯ್ಯ</strong><br />ವಿಶ್ರಾಂತ ಕುಲಪತಿಗಳು,<br />ಕನ್ನಡ ವಿಶ್ವವಿದ್ಯಾಲಯ, ಹಂಪಿ<br />ಮತ್ತು ಜನಪದ ತಜ್ಞರು</p>.<p><strong>ಅನಾಥರಾದ ಜಾನಪದ ಕಲಾವಿದರು</strong></p>.<p>***<br /><strong>ಬುಧವಾರ, 23 ನೇ ಜೂನ್</strong></p>.<p><strong>ಡಾ. ಮೂಡ್ನಾಕೂಡು ಚಿನ್ನಸ್ವಾಮಿ</strong><br />ಕವಿಗಳು ಹಾಗೂ<br />ಪ್ರಗತಿಪರ ಚಿಂತಕರು</p>.<p><strong>ಶೋಷಿತರ ಸಂಕಟಗಳು</strong></p>.<p>***</p>.<p><strong>ಗುರುವಾರ, 24 ನೇ ಜೂನ್</strong></p>.<p><strong>ಪ್ರೊ.ಚಂದನ್ ಗೌಡ</strong><br />ಪ್ರಾಧ್ಯಾಪಕರು<br />ಶ್ರೀ ರಾಮಕೃಷ್ಣ ಹೆಗಡೆ ಪೀಠ, ISEC, ಬೆಂಗಳೂರು.</p>.<p><strong>ಸಾಮಾಜಿಕ ತಲ್ಲಣಗಳು</strong></p>.<p>***</p>.<p><strong>ಶುಕ್ರವಾರ, 25ನೇ ಜೂನ್</strong></p>.<p><strong>ಡಾ. ನಿರಂಜನಾರಾಧ್ಯ ವಿ.ಪಿ.</strong><br />ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಹರಿಕಾರ</p>.<p><strong>ನತದೃಷ್ಟ ಶಾಲಾ ಮಕ್ಕಳು</strong></p>.<p>***<br /><strong>ಶನಿವಾರ, 26 ನೇ ಜೂನ್</strong></p>.<p><strong>ಬಿ. ಸುರೇಶ</strong><br />ಚಲನಚಿತ್ರ, ಕಿರುಚಿತ್ರ-<br />ನಟ, ನಿರ್ದೇಶಕ ಮತ್ತು ನಿರ್ಮಾಪಕ.</p>.<p><strong>ಬಣ್ಣ ಕಳಚಿದ ಚಿತ್ರ / ಕಿರುತೆರೆ ಕಲಾವಿದರು</strong></p>.<p>***</p>.<p><strong>ಭಾನುವಾರ, 27 ನೇ ಜೂನ್</strong></p>.<p><strong>ಎನ್.ಮನು ಚಕ್ರವರ್ತಿ</strong><br />ಸಮಾಜ ಚಿಂತಕರು</p>.<p><strong>ಆಗಿದ್ದು- ಆಗಬೇಕಾದ್ದು</strong></p>.<p>***</p>.<p><strong>ನೇರ ಪ್ರಸಾರದ ಸಮಯ: ಪ್ರತಿ ದಿನ ಸಂಜೆ 6 ರಿಂದ 7</strong></p>.<p><strong>(ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಅವರ ಸಂಯೋಜನೆಯಲ್ಲಿ ಈ ಸರಣಿ ಚಿಂತನ ಮಾಲೆ ಮೂಡಿಬರಲಿದೆ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>