ಪ್ರವಾಹದಿಂದಾಗುವ ಹಾನಿ, ಭೂಕುಸಿತ ತಡೆಗೆ ಪರಿಹಾರವೇನು?ವಿಚಾರದ ಕುರಿತ ಸಂವಾದ ಕಾರ್ಯಕ್ರಮ ಪ್ರಜಾವಾಣಿಯ ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.
ಸಂವಾದದಲ್ಲಿ ಪಾಲ್ಗೊಳ್ಳುವವರು * ಅನಂತ ಹೆಗಡೆ ಆಶೀಸರ, ಅಧ್ಯಕ್ಷ, ವೃಕ್ಷಲಕ್ಷ ಆಂದೋಲನ, ಸಾಗರ * ರೂಪ ಹಾಸನ, ಪರಿಸರ ಕಾರ್ಯಕರ್ತೆ * ಸಿದಗೌಡ ಮೋದಗಿ, ರಾಜ್ಯ ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ(ಸಂಯುಕ್ತ), ಬೆಳಗಾವಿ * ಸಹದೇವ ಶಿವಪುರ, ಪಶ್ಚಿಮಘಟ್ಟ ಜಾಗೃತಿ ವೇದಿಕೆ, ಕೊಪ್ಪ– ಚಿಕ್ಕಮಗಳೂರು