ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ Live: ಪ್ರವಾಹದಿಂದಾಗುವ ಹಾನಿ, ಭೂಕುಸಿತ ತಡೆಗೆ ಪರಿಹಾರವೇನು?

Last Updated 18 ಜುಲೈ 2022, 5:46 IST
ಅಕ್ಷರ ಗಾತ್ರ

ಪ್ರವಾಹದಿಂದಾಗುವ ಹಾನಿ, ಭೂಕುಸಿತ ತಡೆಗೆ ಪರಿಹಾರವೇನು?ವಿಚಾರದ ಕುರಿತ ಸಂವಾದ ಕಾರ್ಯಕ್ರಮ ಪ್ರಜಾವಾಣಿಯ ಫೇಸ್‌ಬುಕ್‌, ಯೂಟ್ಯೂಬ್‌, ಟ್ವಿಟರ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.

ಸಂವಾದದಲ್ಲಿ ಪಾಲ್ಗೊಳ್ಳುವವರು
* ಅನಂತ ಹೆಗಡೆ ಆಶೀಸರ, ಅಧ್ಯಕ್ಷ, ವೃಕ್ಷಲಕ್ಷ ಆಂದೋಲನ, ಸಾಗರ
* ರೂಪ ಹಾಸನ, ಪರಿಸರ ಕಾರ್ಯಕರ್ತೆ
* ಸಿದಗೌಡ ಮೋದಗಿ, ರಾಜ್ಯ ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ(ಸಂಯುಕ್ತ), ಬೆಳಗಾವಿ
* ಸಹದೇವ ಶಿವಪುರ, ಪಶ್ಚಿಮಘಟ್ಟ ಜಾಗೃತಿ ವೇದಿಕೆ, ಕೊಪ್ಪ– ಚಿಕ್ಕಮಗಳೂರು

ಸೋಮವಾರ, ಜುಲೈ 18, 2022, ಸಮಯ: ಬೆಳಿಗ್ಗೆ 11 ಗಂಟೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT