‘ಐಪಿಎಸ್ ಅಧಿಕಾರಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ, ನ್ಯಾಯಾಂಗ ತನಿಖೆ ಇಲ್ಲ. ಆದರೆ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ‘ಪೇಸಿಎಂ’ ಪೋಸ್ಟರ್ ಬಗ್ಗೆ ಸಿಸಿಬಿಯಿಂದ ಅತಿಯಾದ ತನಿಖೆ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಆದ್ಯತೆಗಳು ಏನೆಂಬುದು ಸ್ಪಷ್ಟ. ಅಹಂಕಾರ ಮೊದಲು, ಯುವಕರ ಭವಿಷ್ಯಕ್ಕಾಗಿ ಕಾಯಬಹುದು’ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.