ಹುಬ್ಬಳ್ಳಿಯ ಬಿ.ವಿ. ಶಿರೂರ, ವಿಜಯಪುರದ ಫ.ಗು. ಸಿದ್ದಾಪುರ, ಬೆಂಗಳೂರಿನ ಮೃತ್ಯುಂಜಯ ದೊಡ್ಡವಾಡ ಹಾಗೂ ಬಾಗಲಕೋಟೆಯ ಇಳಕಲ್ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಗುರು ಮಹಾಂತ ಸ್ವಾಮೀಜಿ ಅವರಿಗೆ ‘ರಮಣಶ್ರೀಶರಣ ಪ್ರಶಸ್ತಿ’ (ತಲಾ ₹ 40 ಸಾವಿರ) ಹಾಗೂ ಬೆಳಗಾವಿಯಕಾರಂಜಿ ಮಠದ ಶಿವಯೋಗಿ ದೇವರು, ಶಿವಮೊಗ್ಗದ ದಾಕ್ಷಾಯಿಣಿ ಜಯದೇವಪ್ಪ, ಬೆಂಗಳೂರಿನ ಸಿದ್ದರಾಮ ಕೇಸಾಪುರ ಹಾಗೂ ನಂಜನಗೂಡಿನ ವಿಶ್ವಬಸವ ಸೇನೆಯ ಬಸವ ಯೋಗೇಶ್ ಅವರಿಗೆ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ (ತಲಾ ₹ 20 ಸಾವಿರ) ಪ್ರದಾನ ಮಾಡಲಾಯಿತು.