ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೋತ್ಥಾನ ಪರಿಷತ್‌ ಅಧ್ಯಕ್ಷರಾಗಿ ಎಂ.ಪಿ.ಕುಮಾರ್‌

Last Updated 27 ಸೆಪ್ಟೆಂಬರ್ 2020, 20:33 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್‌ನ ನೂತನ ಅಧ್ಯಕ್ಷರಾಗಿ ಉದ್ಯಮಿ ಎಂ.ಪಿ. ಕುಮಾರ್‌ ಆಯ್ಕೆಯಾಗಿದ್ದಾರೆ.

ಪರಿಷತ್ತಿನ ಆಡಳಿತ ಮಂಡಳಿಯ ಸಭೆಯು ಭಾನುವಾರ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ್‌ ಹಾಗೂ ಪರಿಷತ್ತಿನ ಅಧ್ಯಕ್ಷ ಎಸ್‌.ಆರ್‌. ರಾಮಸ್ವಾಮಿ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು: ಎ.ಆರ್‌. ದ್ವಾರಕಾನಾಥ್‌ (ಉಪಾಧ್ಯಕ್ಷ), ನಾ.ದಿನೇಶ್‌ ಹೆಗ್ಡೆ (ಪ್ರಧಾನ ಕಾರ್ಯದರ್ಶಿ), ಗಣಪತಿ ಹೆಗಡೆ (ಖಜಾಂಚಿ), ಸದಸ್ಯರು: ಅಶೋಕ್‌ ಸೋನಕರ್‌, ಕೆ.ಎಸ್‌. ನಾರಾಯಣ, ಬಿ.ಎಸ್‌. ರವಿಕುಮಾರ್‌, ಮಾಲಿನಿ ಭಾಸ್ಕರ್‌, ಗಜಾನನ ಲೋಂಢೆ, ಎಸ್‌.ಆರ್‌. ರಾಮಸ್ವಾಮಿ, ಎ. ಗೋಪಾಲಕೃಷ್ಣ ನಾಯಕ್‌, ರಾಜಾರಾಮ್‌, ಬಸವನಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT