ಈ ನೆಲದ ನಂಬಿಕೆ ಮತ್ತು ಶ್ರದ್ಧೆಯನ್ನು ಅವಮಾನ ಮಾಡುವ ಮೂಲಕ ಏನು ಸಾಧಿಸುತ್ತಾರೆ? ಇದು ಅಗತ್ಯವಿತ್ತೇ? ಹಿಂದೆ ಒಬ್ಬ ನಾಯಕರು ರಾಮ ಹುಟ್ಟಿದ್ದಕ್ಕೆ ಬರ್ತ್ ಸರ್ಟಿಫಿಕೇಟ್ ಇದೆಯಾ ಎಂದು ಕೇಳಿದ್ದು ನೆನಪಿಗೆ ಬರುತ್ತಿದೆ. ಇಂತಹವರು ಈ ನೆಲದ ನಂಬಿಕೆಗಳ ಬಗ್ಗೆ ಗೌರವ ಇರುವ ಅಸಂಖ್ಯಾತ ಜನತೆಯಿಂದ ದೂರ ಸರಿಯುತ್ತಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.