‘ಬ್ರಾಹ್ಮಣರಲ್ಲಿರುವ ಮಲೆ, ಮಾಲೆಯ ಸಮುದಾಯದವರ ಮಕ್ಕಳು ದಲಿತರಿಗಿಂತ ಹೀನಾಯ ಸ್ಥಿತಿಯಲ್ಲಿದ್ದಾರೆ. ಮೀಸಲಾತಿಇಂತಹವರಿಗೆ ಸಿಗಬೇಕು. ಆದರೆ, ಸಮಾಜದ ಉನ್ನತ ಸ್ಥಾನದಲ್ಲಿರುವ ಬ್ರಾಹ್ಮಣರು ಮೀಸಲಾತಿ ಬೇಡುತ್ತಿರುವುದು ವಿಪರ್ಯಾಸ.ಮನುಷ್ಯತ್ವದ ಪರಿಕಲ್ಪನೆ ಜಾಗೃತ ಆಗುವವರೆಗೂ ಮೀಸಲಾತಿ ಹೋಗುವುದಿಲ್ಲ. ಮೀಸಲಾತಿ ಬೇಡುವವರು ಜಾತಿ ಬಿಡಲಿ’ ಎಂದರು.