ಜಯನಗರದ ಬೈರಸಂದ್ರ ವಾರ್ಡ್ನಲ್ಲಿ ಎಲ್ಐಸಿ ಕಾಲೊನಿಯ ಪಾರ್ಕ್ನಲ್ಲಿ ಗಿಡಗಳಿಂದ ಉದುರುವ ಹೂವು, ಎಲೆ, ಕಸ, ಕಡ್ಡಿಗಳನ್ನು ಸಂಸ್ಕರಿಸಿ ಅದೇ ಪಾರ್ಕ್ನ ಗಿಡಗಳಿಗೆ ಗೊಬ್ಬರವಾಗಿಸುವ ವಿನೂತನ ಕಾರ್ಯಕ್ರಮದಲ್ಲಿಜಯನಗರದ ಶಾಸಕಿ ಸೌಮ್ಯಾ ರೆಡ್ಡಿ, ಪಾಲಿಕೆ ಸದಸ್ಯ ಎನ್. ನಾಗರಾಜ್, ಸ್ಥಳೀಯರು,ಎಲ್ಐಸಿ ಕಾಲೊನಿಯ ನಿವಾಸಿಗಳು ಮತ್ತು ಬಾಂಧವ ಸಂಸ್ಥೆಯವರು ಪಾಲ್ಗೊಂಡಿದ್ದರು. .