ಅಹೋರಾತ್ರಿ ಸಂಗೀತ ಕಾರ್ಯಕ್ರಮ: ಪಂಡಿತ್ ರವೀಂದ್ರ ಯಾವಗಲ್ ‘ಗುರುಗಂಧರ್ವ ಪ್ರಶಸ್ತಿ ಪ್ರದಾನ’. ಅತಿಥಿಗಳು– ಯತಿರಾಜ ಜೀಯರ್ ಸ್ವಾಮೀಜಿ, ಡಿ. ವಿಜಯ ಕುಮಾರ್, ಪಿ.ಎಚ್. ರಾಜಕುಮಾರ್. ಆಯೋಜನೆ– ಗುರುರಾವ್ ದೇಶಪಾಂಡೆ ಸಂಗೀತ ಸಭಾ. ಸ್ಥಳ– ಪತಿ ಸಭಾಂಗಣ, ರಾಮಮಂದಿರ, ಎನ್.ಆರ್. ಕಾಲೊನಿ ಬಸ್ ನಿಲ್ದಾಣದ ಬಳಿ, ಬಸವನಗುಡಿ. ರಾತ್ರಿ 9. ಪ್ರವೇಶ ಉಚಿತ.