<p><strong>ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನ: </strong>ಮಹಾಲಕ್ಷ್ಮಿಪುರಂ. ಶನಿವಾರ ಸಂಜೆ 6.30ಕ್ಕೆ ಬಿ.ಕೆ. ಶೇಷಾದ್ರಿ ತಂಡದಿಂದ ಸಂಗೀತ. ಭಾನುವಾರ ಬೆಳಿಗ್ಗೆ 9ಕ್ಕೆ ಲಲಿತಾ ಪಂತಲು ತಂಡದಿಂದ ಭಜನೆ. <br /> <br /> <strong>ಕಲಾನವರಂಗ</strong>: ಸಂಸ ಬಯಲು ರಂಗ ಮಂದಿರ, ನಾಟಕೋತ್ಸವದಲ್ಲಿ ಶನಿವಾರ ಸಂಜೆ 6.30ಕ್ಕೆ ಪದ್ಮಶ್ರೀ ಕಲಾ ಸಂಘದಿಂದ `ಹೆಣ್ಣಿಗೊಂದು ಗಂಡು~ ಹಾಸ್ಯ ನಾಟಕ. (ರಚನೆ: ಕೆ.ಗುಂಡಣ್ಣ, ನಿರ್ದೇಶನ:ಸಿ.ವಿ. ಶ್ರೀನಿವಾಸ್). 7.30ಕ್ಕೆ ರಂಗ ಸಮಾಜ ತಂಡದಿಂದ (ರಚನೆ: ಟಿ.ಎನ್.ನರಸಿಂಹ ಮೂರ್ತಿ, ನಿ: ಎಸ್.ಕೆ.ತಿಲಕ ರಾಜ್). ಕಿವುಡ ಸಾರ್ ಕಿವುಡ ಹಾಸ್ಯ ನಾಟಕ. ಭಾನುವಾರ ಸಂಜೆ 6.30ಕ್ಕೆ ಶಾರದ ಕಲಾನಿಕೇತನ ತಂಡದಿಂದ ಮುಕುತಿ/ಮೂಗುತಿ ನಾಟಕ. (ರಚನೆ: ಪರ್ವತ ವಾಣಿ. ನಿರ್ದೇಶನ: ಪ್ರದೀಪ ಕೆ.). 7.45ಕ್ಕೆ ಶ್ರುತಿ ಮನೋರಂಜನೆ ತಂಡದಿಂದ ಕಾಸಿದ್ರೆ ಕೈಲಾಸ ನಾಟಕ. (ರಚನೆ: ಬೇಲೂರು ಕೃಷ್ಣಮೂರ್ತಿ). ನ.ಲಿ.ನಾಗರಾಜ್ ಮತ್ತು ವಜ್ರಪ್ಪ).<br /> <br /> <strong>ಆನಂದ ಲಿಂಗೇಶ್ವರ ಕ್ಷೇತ್ರ ಟ್ರಸ್ಟ್</strong>: ಆನಂದಗಿರಿ ಬೆಟ್ಟ, ಚೋಳನಾಯಕನಹಳ್ಳಿ, ಹೆಬ್ಬಾಳ. ಕಾಲಭೈರವೇಶ್ವರ ಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ. ಶನಿವಾರ ವಿಶೇಷ ಪೂಜೆ. ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ. <br /> <strong><br /> ಧಾರ್ಮಿಕ ಕಾರ್ಯಕ್ರಮ:</strong><br /> <strong>ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ:</strong> ವಿವೇಕಾನಂದ ಮಾರ್ಗ, ಗೋಕುಲ ಬಡಾವಣೆ, ದೇವಸಂದ್ರ, ಕೆ.ಆರ್.ಪುರಂ, ಭಜನೆ ಮತ್ತು ಉಪನ್ಯಾಸ, ವಿಷಯ- ಶ್ರೀ ಉಪನಿಷದ್ ಜ್ಞಾನಾಮೃತ ಭಾವಧಾರೆ, ಶನಿವಾರ ಸಂಜೆ 5.30.<br /> <br /> ವಿಷಯ- ಶ್ರೀರಾಮ ನಾಮ ಸಂಕೀರ್ತನೆ ಮತ್ತು ಭಜನೆ, ಭಾನುವಾರ ಸಂಜೆ 5.30.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನ: </strong>ಮಹಾಲಕ್ಷ್ಮಿಪುರಂ. ಶನಿವಾರ ಸಂಜೆ 6.30ಕ್ಕೆ ಬಿ.ಕೆ. ಶೇಷಾದ್ರಿ ತಂಡದಿಂದ ಸಂಗೀತ. ಭಾನುವಾರ ಬೆಳಿಗ್ಗೆ 9ಕ್ಕೆ ಲಲಿತಾ ಪಂತಲು ತಂಡದಿಂದ ಭಜನೆ. <br /> <br /> <strong>ಕಲಾನವರಂಗ</strong>: ಸಂಸ ಬಯಲು ರಂಗ ಮಂದಿರ, ನಾಟಕೋತ್ಸವದಲ್ಲಿ ಶನಿವಾರ ಸಂಜೆ 6.30ಕ್ಕೆ ಪದ್ಮಶ್ರೀ ಕಲಾ ಸಂಘದಿಂದ `ಹೆಣ್ಣಿಗೊಂದು ಗಂಡು~ ಹಾಸ್ಯ ನಾಟಕ. (ರಚನೆ: ಕೆ.ಗುಂಡಣ್ಣ, ನಿರ್ದೇಶನ:ಸಿ.ವಿ. ಶ್ರೀನಿವಾಸ್). 7.30ಕ್ಕೆ ರಂಗ ಸಮಾಜ ತಂಡದಿಂದ (ರಚನೆ: ಟಿ.ಎನ್.ನರಸಿಂಹ ಮೂರ್ತಿ, ನಿ: ಎಸ್.ಕೆ.ತಿಲಕ ರಾಜ್). ಕಿವುಡ ಸಾರ್ ಕಿವುಡ ಹಾಸ್ಯ ನಾಟಕ. ಭಾನುವಾರ ಸಂಜೆ 6.30ಕ್ಕೆ ಶಾರದ ಕಲಾನಿಕೇತನ ತಂಡದಿಂದ ಮುಕುತಿ/ಮೂಗುತಿ ನಾಟಕ. (ರಚನೆ: ಪರ್ವತ ವಾಣಿ. ನಿರ್ದೇಶನ: ಪ್ರದೀಪ ಕೆ.). 7.45ಕ್ಕೆ ಶ್ರುತಿ ಮನೋರಂಜನೆ ತಂಡದಿಂದ ಕಾಸಿದ್ರೆ ಕೈಲಾಸ ನಾಟಕ. (ರಚನೆ: ಬೇಲೂರು ಕೃಷ್ಣಮೂರ್ತಿ). ನ.ಲಿ.ನಾಗರಾಜ್ ಮತ್ತು ವಜ್ರಪ್ಪ).<br /> <br /> <strong>ಆನಂದ ಲಿಂಗೇಶ್ವರ ಕ್ಷೇತ್ರ ಟ್ರಸ್ಟ್</strong>: ಆನಂದಗಿರಿ ಬೆಟ್ಟ, ಚೋಳನಾಯಕನಹಳ್ಳಿ, ಹೆಬ್ಬಾಳ. ಕಾಲಭೈರವೇಶ್ವರ ಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ. ಶನಿವಾರ ವಿಶೇಷ ಪೂಜೆ. ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ. <br /> <strong><br /> ಧಾರ್ಮಿಕ ಕಾರ್ಯಕ್ರಮ:</strong><br /> <strong>ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ:</strong> ವಿವೇಕಾನಂದ ಮಾರ್ಗ, ಗೋಕುಲ ಬಡಾವಣೆ, ದೇವಸಂದ್ರ, ಕೆ.ಆರ್.ಪುರಂ, ಭಜನೆ ಮತ್ತು ಉಪನ್ಯಾಸ, ವಿಷಯ- ಶ್ರೀ ಉಪನಿಷದ್ ಜ್ಞಾನಾಮೃತ ಭಾವಧಾರೆ, ಶನಿವಾರ ಸಂಜೆ 5.30.<br /> <br /> ವಿಷಯ- ಶ್ರೀರಾಮ ನಾಮ ಸಂಕೀರ್ತನೆ ಮತ್ತು ಭಜನೆ, ಭಾನುವಾರ ಸಂಜೆ 5.30.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>