<p>ಈದ್-ಅಲ್-ಅದಾ ಎ೦ತಲೂ ಕರೆಯಲಾಗುವ ಬಕ್ರೀದ್ ಹಬ್ಬ ತ್ಯಾಗ–ಬಲಿದಾನದ ಸಂಕೇತ. ಈ ಶುಭದಿನದ೦ದು ಕುರಿಯೊ೦ದನ್ನು ಬಲಿ ನೀಡಲಾಗುತ್ತದೆ. ಈ ಬಲಿಗೆ ವಿಶೇಷ ಧಾರ್ಮಿಕ ವಿಧಿ–ವಿಧಾನಗಳಿವೆ. ಬಲಿಪಶುವಿನ ಮಾ೦ಸವನ್ನು ಬಡವರಿಗೆ ಹ೦ಚುವುದು ಈ ಹಬ್ಬದ ಪ್ರಮುಖ ಅ೦ಶ. ಈ ಹಬ್ಬ ಭೂರಿಭೋಜನದ ಸಡಗರದ ಜೊತೆಗೆ ಏಕತೆ ಹಾಗೂ ಭ್ರಾತೃತ್ವದ ಸಂದೇಶವನ್ನೂ ಒಳಗೊಂಡಿದೆ. ಈ ಸಂಭ್ರಮದ ಆಚರಣೆಗಾಗಿ ನಾಲ್ಕಾರು ದಿನಗಳ ಮುಂಚೆಯೇ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸೇರಿದ್ದ ಮಾರುವವನ ಹಾಗೂ ಕೊಳ್ಳುವವನ ಸಂತಸದ ಚಹರೆಗಳನ್ನು ರಂಜು ಪಿ. ಸೆರೆ ಹಿಡಿದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈದ್-ಅಲ್-ಅದಾ ಎ೦ತಲೂ ಕರೆಯಲಾಗುವ ಬಕ್ರೀದ್ ಹಬ್ಬ ತ್ಯಾಗ–ಬಲಿದಾನದ ಸಂಕೇತ. ಈ ಶುಭದಿನದ೦ದು ಕುರಿಯೊ೦ದನ್ನು ಬಲಿ ನೀಡಲಾಗುತ್ತದೆ. ಈ ಬಲಿಗೆ ವಿಶೇಷ ಧಾರ್ಮಿಕ ವಿಧಿ–ವಿಧಾನಗಳಿವೆ. ಬಲಿಪಶುವಿನ ಮಾ೦ಸವನ್ನು ಬಡವರಿಗೆ ಹ೦ಚುವುದು ಈ ಹಬ್ಬದ ಪ್ರಮುಖ ಅ೦ಶ. ಈ ಹಬ್ಬ ಭೂರಿಭೋಜನದ ಸಡಗರದ ಜೊತೆಗೆ ಏಕತೆ ಹಾಗೂ ಭ್ರಾತೃತ್ವದ ಸಂದೇಶವನ್ನೂ ಒಳಗೊಂಡಿದೆ. ಈ ಸಂಭ್ರಮದ ಆಚರಣೆಗಾಗಿ ನಾಲ್ಕಾರು ದಿನಗಳ ಮುಂಚೆಯೇ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸೇರಿದ್ದ ಮಾರುವವನ ಹಾಗೂ ಕೊಳ್ಳುವವನ ಸಂತಸದ ಚಹರೆಗಳನ್ನು ರಂಜು ಪಿ. ಸೆರೆ ಹಿಡಿದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>