<p><strong>*</strong> ಬೆಂಗಳೂರಿನ ಮೊದಲ ರೇಸ್ಕೋರ್ಸ್ ಇ್ದ್ದದದ್ದು ಆಸ್ಟಿನ್ಟೌನ್ನಲ್ಲಿ. ಅದಕ್ಕೆ ಸಾಕ್ಷಿಯಾಗಿ ವಿಕ್ಟೋರಿಯಾ ರಸ್ತೆ ಬಳಿ ಈಗಲೂ ಲಾಳಾಕಾರದ ಟ್ರಾಕ್ ಇದೆ.<br /> <br /> <strong>* </strong>ಎಲ್. ಜೆನ್ನಿಂಗ್ ಪ್ರಸಿದ್ಧ ಶಿಲ್ಪಿ. ಈತ ನಿರ್ಮಿಸಿದ ಏಳನೆಯ ಎಡ್ವರ್ಡ್ ಪ್ರತಿಮೆ ಕಬ್ಬನ್ಪಾರ್ಕ್ನಲ್ಲಿದೆ. ಐರ್ಲೆಂಡ್ನ ರಾಜನಾಗಿದ್ದ ಎಡ್ವರ್ಡ್ ಭಾರತದ ಸಾಮ್ರಾಟನಾಗಿದ್ದ. <br /> <br /> <strong>*</strong> ಎಫ್ಕೆಸಿಸಿಐ (ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಹಾಸಂಘ) ಸ್ಥಾಪನೆಗೊಂಡಿದ್ದು 1916ರ ಮೇ 8 ರಂದು. ಇದು ಅಸ್ತಿತ್ವಕ್ಕೆ ಬಂದಿದ್ದು ಆಡಳಿತಗಾರ, ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರ ಒತ್ತಾಸೆಯಿಂದ.<br /> <br /> <strong>*</strong> ಈಗ ಮೊದಲ ಹಂತದ ಸಂಚಾರ ಆರಂಭಿಸಿರುವ ಬೆಂಗಳೂರು ನಮ್ಮ ಮೆಟ್ರೊ ರೈಲಿನ ಭೂ ಸಮೀಕ್ಷೆ ಶುರುವಾಗಿದ್ದು 2003 ರಲ್ಲಿ.<br /> <br /> <strong>* </strong>ಭಾನುವಾರ ರಜಾ ದಿನ ಎಂದು ಬ್ರಿಟಿಷ್ ಆಡಳಿತವಿದ್ದ ಬೆಂಗಳೂರು ಸೇರಿದಂತೆ ಮೈಸೂರು ಪ್ರಾಂತ್ಯದಲ್ಲಿ ಅಧಿಕೃತವಾಗಿ ಘೋಷಿಸಿದ್ದು 1853 ರಲ್ಲಿ.<br /> <br /> <strong>* </strong>ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ತರಬೇತಿ ಕೇಂದ್ರವನ್ನು 1976ರ ಜುಲೈನಲ್ಲಿ ಬೆಂಗಳೂರಿನ ಕೆಂಗೇರಿ (ಜ್ಞಾನಭಾರತಿ ಸಮೀಪ) ಪ್ರಾರಂಭಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>*</strong> ಬೆಂಗಳೂರಿನ ಮೊದಲ ರೇಸ್ಕೋರ್ಸ್ ಇ್ದ್ದದದ್ದು ಆಸ್ಟಿನ್ಟೌನ್ನಲ್ಲಿ. ಅದಕ್ಕೆ ಸಾಕ್ಷಿಯಾಗಿ ವಿಕ್ಟೋರಿಯಾ ರಸ್ತೆ ಬಳಿ ಈಗಲೂ ಲಾಳಾಕಾರದ ಟ್ರಾಕ್ ಇದೆ.<br /> <br /> <strong>* </strong>ಎಲ್. ಜೆನ್ನಿಂಗ್ ಪ್ರಸಿದ್ಧ ಶಿಲ್ಪಿ. ಈತ ನಿರ್ಮಿಸಿದ ಏಳನೆಯ ಎಡ್ವರ್ಡ್ ಪ್ರತಿಮೆ ಕಬ್ಬನ್ಪಾರ್ಕ್ನಲ್ಲಿದೆ. ಐರ್ಲೆಂಡ್ನ ರಾಜನಾಗಿದ್ದ ಎಡ್ವರ್ಡ್ ಭಾರತದ ಸಾಮ್ರಾಟನಾಗಿದ್ದ. <br /> <br /> <strong>*</strong> ಎಫ್ಕೆಸಿಸಿಐ (ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಹಾಸಂಘ) ಸ್ಥಾಪನೆಗೊಂಡಿದ್ದು 1916ರ ಮೇ 8 ರಂದು. ಇದು ಅಸ್ತಿತ್ವಕ್ಕೆ ಬಂದಿದ್ದು ಆಡಳಿತಗಾರ, ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರ ಒತ್ತಾಸೆಯಿಂದ.<br /> <br /> <strong>*</strong> ಈಗ ಮೊದಲ ಹಂತದ ಸಂಚಾರ ಆರಂಭಿಸಿರುವ ಬೆಂಗಳೂರು ನಮ್ಮ ಮೆಟ್ರೊ ರೈಲಿನ ಭೂ ಸಮೀಕ್ಷೆ ಶುರುವಾಗಿದ್ದು 2003 ರಲ್ಲಿ.<br /> <br /> <strong>* </strong>ಭಾನುವಾರ ರಜಾ ದಿನ ಎಂದು ಬ್ರಿಟಿಷ್ ಆಡಳಿತವಿದ್ದ ಬೆಂಗಳೂರು ಸೇರಿದಂತೆ ಮೈಸೂರು ಪ್ರಾಂತ್ಯದಲ್ಲಿ ಅಧಿಕೃತವಾಗಿ ಘೋಷಿಸಿದ್ದು 1853 ರಲ್ಲಿ.<br /> <br /> <strong>* </strong>ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ತರಬೇತಿ ಕೇಂದ್ರವನ್ನು 1976ರ ಜುಲೈನಲ್ಲಿ ಬೆಂಗಳೂರಿನ ಕೆಂಗೇರಿ (ಜ್ಞಾನಭಾರತಿ ಸಮೀಪ) ಪ್ರಾರಂಭಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>