<p>ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ: ಶನಿವಾರ ಸಂಜೆ 4.30ಕ್ಕೆ ವಿದ್ವಾನ್ ಜಿ. ರಾಜ್ ನಾರಾಯಣ್ ಅವರಿಂದ ಸಂಗೀತೋತ್ಸವ ಉದ್ಘಾಟನೆ. ವಿದ್ವಾನ್ ಎಂ. ವಾಸುದೇವರಾವ್ ಅವರಿಂದ ದಿ. ಪಾಲ್ಘಾಟ್ ಟಿ. ಎಸ್. ಮಣಿ ಅಯ್ಯರ್ ಅವರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ `ವಾರ್ಷಿಕ ದಿನಚರಿ~ ಲೋಕಾರ್ಪಣೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಅವರಿಂದ ಖ್ಯಾತ ಮೃದಂಗ ವಿದ್ವಾನ್ ಬಿ.ಕೆ. ಚಂದ್ರಮೌಳಿ ಅವರಿಗೆ `ಸ್ವರಲಯ ಶೃಂಗ~ ಬಿರುದು ಪ್ರದಾನ.<br /> <br /> ಸಂಜೆ 6ರಿಂದ ವಿದುಷಿ ಪುಷ್ಪಾ ಕಾಶೀನಾಥ್ ಅವರಿಂದ ವೀಣೆ, ಮೃದಂಗ: ವಿ. ಕೃಷ್ಣ, ಘಟ: ಟಿ.ಬಿ. ಶಿವಶಂಕರ್.<br /> <br /> ಭಾನುವಾರ ಬೆಳಿಗ್ಗೆ 9.30ರಿಂದ ಲಯ ವಿನ್ಯಾಸ. ಭಾಗವಹಿಸುವವರು: ಬಿ. ಎಸ್. ಪ್ರಣವ್, ಜ್ಯೋತ್ನಾ ಹೆಬ್ಬಾರ್, ಎಚ್. ಎಸ್. ಅನಿರುದ್ಧ, ಲಲಿತ್ ಶ್ರೀಕರ್, ಜೆ. ಸುವ್ರತ, ಡಿ. ಶ್ರೀನಿಕೇತನ್.<br /> <br /> ಬೆಳಿಗ್ಗೆ 10ರಿಂದ ಕರ್ನಾಟಕ ಸಂಗೀತದಲ್ಲಿ ಸಂಪ್ರದಾಯದ ಪಾತ್ರ ಮತ್ತು ಮಹತ್ವ ಕುರಿತು ವಿದುಷಿ ಆರ್. ಎ. ರಮಾಮಣಿ ಅವರಿಂದ ಪ್ರಾತ್ಯಕ್ಷಿಕೆ.<br /> <br /> 11ರಿಂದ ಲಯ ವಿನ್ಯಾಸ. ಭಾಗವಹಿಸುವವರು: ಎಸ್.ಡಿ. ನಿಪುಣ್, ಜ್ಯೋತಿರಾದಿತ್ಯ, ಆಶಿಶ್ ಗುರ್ಜಾರ್, ತೇಜಸ್ ಶ್ರೀವತ್ಸ್ ಮನಮೋಹನ್, ಕೆ. ಎಂ. ಲಿಖಿತ್, ಕೆ. ಯಶ್ವಂತ್, ಬಿ.ಜೆ. ಶ್ರೀನಿವಾಸ್.<br /> <br /> 11.20ರಿಂದ ಪಾಲ್ಘಾಟ್ ಟಿ.ಎಸ್. ಮಣಿ ಅಯ್ಯರ್ ಅವರ ನುಡಿಸಾಣಿಕೆಯ ಸೂಕ್ಷ್ಮತೆ ಕುರಿತು ವಿದ್ವಾನ್ ತ್ರಿಷೂರ್ ಸಿ. ನರೇಂದ್ರನ್ ಅವರಿಂದ ಪ್ರಾತ್ಯಕ್ಷಿಕೆ.<br /> <br /> ಸಂಜೆ 4.15ರಿಂದ ಲಯ ವಿನ್ಯಾಸ. ಭಾಗವಹಿಸುವವರು: ಎನ್. ಸುಧಾಕರ್, ಆರ್. ವಿಜಯ ನಾಗ್, ಅಶ್ವಿನ್ ಪೋತದಾರ್, ಬಿ. ಎನ್. ನರಸಿಂಹಮೂರ್ತಿ ರಾವ್, ಪ್ರಣವ್ ಸ್ವರೂಪ್, ಎಂ. ರಾಜಪ್ಪ.<br /> <br /> ಸಂಜೆ 4.40ರಿಂದ ವರಲಕ್ಷ್ಮಿ ಮತ್ತು ಎಂ.ಪಿ. ಕೃತಿಕ್ ಕೌಶಿಕ್ ಅವರಿಂದ ದ್ವಂದ್ವ ಪಿಟೀಲು. ಮೃದಂಗ: ಅಶ್ವಿನ್ ನಾಯರ್. ಘಟ: ಬಿ. ಎಸ್. ರಘುನಂದನ್.<br /> <br /> ಸಂಜೆ 6ರಿಂದ ತಾಳವಾದ್ಯ ಕಛೇರಿ. ಕೊಳಲು: ವಿದ್ವಾನ್ ಮೈಸೂರು ಎ. ಚಂದನ್ ಕುಮಾರ್. ಪಿಟೀಲು: ವಿದ್ವಾನ್ ಬಿ.ಯು. ಗಣೇಶ್ ಪ್ರಸಾದ್. ದ್ವಂದ್ವ ಮೃದಂಗ: ವಿದ್ವಾನ್ ತ್ರಿಷೂರ್ ಸಿ. ನರೇಂದ್ರನ್ ಮತ್ತು ವಿದ್ವಾನ್ ಬಿ. ಆರ್. ಶ್ರೀನಿವಾಸ್. <br /> <br /> ಸೋಮವಾರ ಸಂಜೆ 5.30ರಿಂದ ಗಾಯನ: ಡಾ. ಆರ್. ಎನ್. ಶ್ರೀಲತಾ. ಪಿಟೀಲು: ವಿದುಷಿ ನಳಿನಾ ಮೋಹನ್. ಮೃದಂಗ: ವಿದ್ವಾನ್ ರೇಣುಕಾ ಪ್ರಸಾದ್. ಘಟ: ವಿದ್ವಾಸ್ ಎಸ್. ಶ್ರೀಶೈಲ.<br /> ಸ್ಥಳ: ಶ್ರೀರಾಮಲಲಿತ ಕಲಾ ಮಂದಿರ, ದೇವಗಿರಿ ಸಭಾಂಗಣ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ: ಶನಿವಾರ ಸಂಜೆ 4.30ಕ್ಕೆ ವಿದ್ವಾನ್ ಜಿ. ರಾಜ್ ನಾರಾಯಣ್ ಅವರಿಂದ ಸಂಗೀತೋತ್ಸವ ಉದ್ಘಾಟನೆ. ವಿದ್ವಾನ್ ಎಂ. ವಾಸುದೇವರಾವ್ ಅವರಿಂದ ದಿ. ಪಾಲ್ಘಾಟ್ ಟಿ. ಎಸ್. ಮಣಿ ಅಯ್ಯರ್ ಅವರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ `ವಾರ್ಷಿಕ ದಿನಚರಿ~ ಲೋಕಾರ್ಪಣೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಅವರಿಂದ ಖ್ಯಾತ ಮೃದಂಗ ವಿದ್ವಾನ್ ಬಿ.ಕೆ. ಚಂದ್ರಮೌಳಿ ಅವರಿಗೆ `ಸ್ವರಲಯ ಶೃಂಗ~ ಬಿರುದು ಪ್ರದಾನ.<br /> <br /> ಸಂಜೆ 6ರಿಂದ ವಿದುಷಿ ಪುಷ್ಪಾ ಕಾಶೀನಾಥ್ ಅವರಿಂದ ವೀಣೆ, ಮೃದಂಗ: ವಿ. ಕೃಷ್ಣ, ಘಟ: ಟಿ.ಬಿ. ಶಿವಶಂಕರ್.<br /> <br /> ಭಾನುವಾರ ಬೆಳಿಗ್ಗೆ 9.30ರಿಂದ ಲಯ ವಿನ್ಯಾಸ. ಭಾಗವಹಿಸುವವರು: ಬಿ. ಎಸ್. ಪ್ರಣವ್, ಜ್ಯೋತ್ನಾ ಹೆಬ್ಬಾರ್, ಎಚ್. ಎಸ್. ಅನಿರುದ್ಧ, ಲಲಿತ್ ಶ್ರೀಕರ್, ಜೆ. ಸುವ್ರತ, ಡಿ. ಶ್ರೀನಿಕೇತನ್.<br /> <br /> ಬೆಳಿಗ್ಗೆ 10ರಿಂದ ಕರ್ನಾಟಕ ಸಂಗೀತದಲ್ಲಿ ಸಂಪ್ರದಾಯದ ಪಾತ್ರ ಮತ್ತು ಮಹತ್ವ ಕುರಿತು ವಿದುಷಿ ಆರ್. ಎ. ರಮಾಮಣಿ ಅವರಿಂದ ಪ್ರಾತ್ಯಕ್ಷಿಕೆ.<br /> <br /> 11ರಿಂದ ಲಯ ವಿನ್ಯಾಸ. ಭಾಗವಹಿಸುವವರು: ಎಸ್.ಡಿ. ನಿಪುಣ್, ಜ್ಯೋತಿರಾದಿತ್ಯ, ಆಶಿಶ್ ಗುರ್ಜಾರ್, ತೇಜಸ್ ಶ್ರೀವತ್ಸ್ ಮನಮೋಹನ್, ಕೆ. ಎಂ. ಲಿಖಿತ್, ಕೆ. ಯಶ್ವಂತ್, ಬಿ.ಜೆ. ಶ್ರೀನಿವಾಸ್.<br /> <br /> 11.20ರಿಂದ ಪಾಲ್ಘಾಟ್ ಟಿ.ಎಸ್. ಮಣಿ ಅಯ್ಯರ್ ಅವರ ನುಡಿಸಾಣಿಕೆಯ ಸೂಕ್ಷ್ಮತೆ ಕುರಿತು ವಿದ್ವಾನ್ ತ್ರಿಷೂರ್ ಸಿ. ನರೇಂದ್ರನ್ ಅವರಿಂದ ಪ್ರಾತ್ಯಕ್ಷಿಕೆ.<br /> <br /> ಸಂಜೆ 4.15ರಿಂದ ಲಯ ವಿನ್ಯಾಸ. ಭಾಗವಹಿಸುವವರು: ಎನ್. ಸುಧಾಕರ್, ಆರ್. ವಿಜಯ ನಾಗ್, ಅಶ್ವಿನ್ ಪೋತದಾರ್, ಬಿ. ಎನ್. ನರಸಿಂಹಮೂರ್ತಿ ರಾವ್, ಪ್ರಣವ್ ಸ್ವರೂಪ್, ಎಂ. ರಾಜಪ್ಪ.<br /> <br /> ಸಂಜೆ 4.40ರಿಂದ ವರಲಕ್ಷ್ಮಿ ಮತ್ತು ಎಂ.ಪಿ. ಕೃತಿಕ್ ಕೌಶಿಕ್ ಅವರಿಂದ ದ್ವಂದ್ವ ಪಿಟೀಲು. ಮೃದಂಗ: ಅಶ್ವಿನ್ ನಾಯರ್. ಘಟ: ಬಿ. ಎಸ್. ರಘುನಂದನ್.<br /> <br /> ಸಂಜೆ 6ರಿಂದ ತಾಳವಾದ್ಯ ಕಛೇರಿ. ಕೊಳಲು: ವಿದ್ವಾನ್ ಮೈಸೂರು ಎ. ಚಂದನ್ ಕುಮಾರ್. ಪಿಟೀಲು: ವಿದ್ವಾನ್ ಬಿ.ಯು. ಗಣೇಶ್ ಪ್ರಸಾದ್. ದ್ವಂದ್ವ ಮೃದಂಗ: ವಿದ್ವಾನ್ ತ್ರಿಷೂರ್ ಸಿ. ನರೇಂದ್ರನ್ ಮತ್ತು ವಿದ್ವಾನ್ ಬಿ. ಆರ್. ಶ್ರೀನಿವಾಸ್. <br /> <br /> ಸೋಮವಾರ ಸಂಜೆ 5.30ರಿಂದ ಗಾಯನ: ಡಾ. ಆರ್. ಎನ್. ಶ್ರೀಲತಾ. ಪಿಟೀಲು: ವಿದುಷಿ ನಳಿನಾ ಮೋಹನ್. ಮೃದಂಗ: ವಿದ್ವಾನ್ ರೇಣುಕಾ ಪ್ರಸಾದ್. ಘಟ: ವಿದ್ವಾಸ್ ಎಸ್. ಶ್ರೀಶೈಲ.<br /> ಸ್ಥಳ: ಶ್ರೀರಾಮಲಲಿತ ಕಲಾ ಮಂದಿರ, ದೇವಗಿರಿ ಸಭಾಂಗಣ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>