ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

213 ಇನ್‌ಸ್ಪೆಕ್ಟರ್‌ಗಳು/ 58 ಡಿವೈಎಸ್ಪಿಗಳ ವರ್ಗ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸರ್ಕಾರವು ರಾಜ್ಯ ಪೊಲೀಸ್ ಇಲಾಖೆಯ 58 ಡಿವೈಎಸ್ಪಿ/ಎಸಿಪಿ ಹಾಗೂ 213 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.

ಬೆಂಗಳೂರಿಗೆ ವರ್ಗವಾದ ಡಿವೈಎಸ್ಪಿ/ಎಸಿಪಿಗಳ ವಿವರ

ಹೆಸರು – ವರ್ಗಾವಣೆಗೊಂಡ ಸ್ಥಳ (ಉಪವಿಭಾಗ)

ಎಂ.ಎಚ್.ಮಂಜುನಾಥ್ ಚೌಧರಿ – ಸಿಸಿಬಿ

ಪಿ.ಟಿ.ಸುಬ್ರಹ್ಮಣ್ಯ – ಸಿಸಿಬಿ

ಎಸ್‌.ರಮೇಶ್‌ ಕುಮಾರ್ – ಫ್ರೇಜರ್‌ಟೌನ್‌

ಎಚ್‌.ಎಸ್.ಮುರಳಿ – ದೇವನಹಳ್ಳಿ

ಬಷೀರ್ ಅಹಮದ್‌ – ಸಂಚಾರ (ಈಶಾನ್ಯ)

ಡಿ.ಟಿ.ವಿರೂಪಾಕ್ಷಪ್ಪ – ಸಂಚಾರ (ಪಶ್ಚಿಮ)

ಕೆ.ಜೆ.ಅಂಥೋಣಿ ಜಾನ್ – ಸಂಚಾರ (ಕೇಂದ್ರ)

ಎಸ್‌.ಟಿ.ಸಿದ್ದಲಿಂಗಪ್ಪ – ಸಂಚಾರ (ಆಡುಗೋಡಿ)

ಎಂ.ಎನ್.ಕರಿಬಸವನಗೌಡ ಮೈಕೊಲೇಔಟ್

ಮಹಮದ್ ಹುಮಾಯೂನ್ ನಾಗ್ತೆ – ಸಂಪಿಗೇಹಳ್ಳಿ

ಎಸ್‌.ಎಂ.ಶಿವಕುಮಾರ್ – ಮಾರತ್ತಹಳ್ಳಿ

ಪರಮೇಶ್ವರ ಹೆಗಡೆ – ವಿಜಯನಗರ

ಬಿ.ಎನ್.ಓಬಳೇಶ್ – ಸಿಐಡಿ

ವೆಂಕಟೇಶ್ ಪ್ರಸನ್ನ – ಇಲಾಖಾ ವಿಚಾರಣೆ

ಬಿ.ವಿಜಯ್‌ಕುಮಾರ್ – ಸಂಚಾರ ನಿರ್ವಹಣಾ ಕೇಂದ್ರ

ಎಂ.ಶಿವಶಂಕರ್ – ವಿಧಾನಸೌಧ ಭದ್ರತೆ

ಪಿ.ನಟರಾಜ್ – ವಿಕಾಸಸೌಧ ಭದ್ರತೆ

ಎಂ.ಎಂ.ಯೋಗೇಂದ್ರನಾಥ್ – ಸಿಐಡಿ

ಸಿ.ಎನ್.ಬೋಪಯ್ಯ – ಸಿಐಡಿ

ಪಿ.ನಾಗೇಶ್‌ ಕುಮಾರ್ – ರಾಜ್ಯ ಗುಪ್ತವಾರ್ತೆ

ವೇಣುಗೋಪಾಲ್  – ನಗರ ವಿಶೇಷ ವಿಭಾಗ

ಅಬ್ದುಲ್ ಸತ್ತಾರ್ – ಲೋಕಾಯುಕ್ತ

ಕೆ.ವಿ.ಗುರುಶಾಂತಪ್ಪ – ರಾಜ್ಯ ಗುಪ್ತವಾರ್ತೆ

ಎಂ.ವಿ.ದಶರಥಮೂರ್ತಿ – ರಾಜ್ಯ ಗುಪ್ತವಾರ್ತೆ

ಶಿವಬಸಪ್ಪ ಎಂ.ಸಂದಿಗವಾಡ್ – ಲೋಕಾಯುಕ್ತ

ದಯಾನಂದ್‌ ಎಸ್‌.ಪವಾರ್ – ಗುಪ್ತವಾರ್ತೆ

ಎನ್‌.ವಾಸುದೇವ ರಾಮ್ – ಲೋಕಾಯುಕ್ತ

ಶೇಖ್ ಹುಸೇನ್ – ಗುಪ್ತವಾರ್ತೆ

ಆರ್‌.ವಿ.ಚೌಡಪ್ಪ – ಗುಪ್ತವಾರ್ತೆ

ಜಿ.ಕೃಷ್ಣಮೂರ್ತಿ – ಲೋಕಾಯುಕ್ತ

ಎಸ್‌.ಜಾಹ್ನವಿ – ಸಿಐಡಿ

ಎ.ವಿ.ಲಕ್ಷ್ಮಿನಾರಾಯಣ್ – ಸಿಐಡಿ

ಕೆ.ಪಿ.ರವಿಕುಮಾರ್ – ಸಿಐಡಿ

ಎಸ್‌.ಎಸ್.ಕಾಶಿ – ಆಂತರಿಕ ಭದ್ರತಾ ಪಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT