‘ಯಾರ ವಿರುದ್ಧ ಹೋರಾಟ ಮಾಡಬೇಕು ಎನ್ನುವುದಕ್ಕಿಂತ ನಾವು ಯಾವುದರ ಪರ ಕೆಲಸ ಮಾಡಬೇಕು ಎನ್ನುವುದು ನಮಗೆ ಮುಖ್ಯ. ಅರಣ್ಯವನ್ನು ಹೆಚ್ಚಿಸುವುದು, ಎಲ್ಲೆಡೆ ಶುದ್ಧ ಕುಡಿಯುವ ನೀರು ನೀಡುವುದು, ವಿಷಮುಕ್ತವಾದ ಬೆಳೆಗಳನ್ನು ಬೆಳೆಯಲು ಗಮನ ಹರಿಸುವುದು ನಮ್ಮ ಪಕ್ಷದ ನೀತಿಗಳಾಗಿವೆ. ಪರ್ಯಾಯ ರಾಜಕಾರಣದ ಅವಶ್ಯಕತೆ ಇಂದು ಹೆಚ್ಚಿದೆ’ ಎಂದು ವಿವರಿಸಿದರು.