ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲ್ಪ- ಕಲಾಕೃತಿ ಪತ್ತೆ

Last Updated 2 ಜನವರಿ 2018, 7:01 IST
ಅಕ್ಷರ ಗಾತ್ರ

ಕುಕನೂರು: ಸಮೀಪದ ಮಂಡಲಗೇರಿ ಗ್ರಾಮದ ಶರಣಪ್ಪ ಮಾದಿನೂರು ಅವರ ಹೊಲದಲ್ಲಿ ಭಾನುವಾರ ಉಳುಮೆ ಮಾಡುವಾಗ ಪುರಾತನ ಶಿಲ್ಪ ಕಲಾಕೃತಿ ಪತ್ತೆಯಾಗಿದೆ. ಶಿಲ್ಪ ಕಲಾಕೃತಿಯು ಚಾಮುಂಡಿ ರೀತಿ ಇದ್ದು, ಹೊಯ್ಸಳರ ಕಾಲದ ಶಿಲ್ಪ ಕಲಾಕೃತಿಯಾಗಿರಬಹುದು ಎನ್ನಲಾಗಿದೆ

ಇಂದು ಯಡಿಯಾಪುರ ಸಿದ್ಧಲಿಂಗೇಶ್ವರ ರಥೋತ್ಸವ
ಕುಕನೂರು: ಸಮೀಪದ ಯಡಿಯಾಪೂರ ಗ್ರಾಮದ ಸಿದ್ಧಲಿಂಗೇಶ್ವರ ರಥೋತ್ಸವ ಮಂಗಳವಾರ ಜರುಗಲಿದೆ. ಬೆಳಿಗ್ಗೆ ಸಿದ್ಧಲಿಂಗೇಶ್ವರ ಮೂರ್ತಿಗೆ ಬೆದವಟ್ಟಿ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಹಾರುದ್ರಾಭಿಷೇಕ ನೆರವೇರಿಸುವರು. ಸಂಜೆ 4 ಕ್ಕೆ ಸಿದ್ಧಲಿಂಗೇಶ್ವರ ಪಂಚಕಳಸ ರಥೋತ್ಸವ ಸಕಲ ವಾಧ್ಯ ಮೇಳದೊಂದಿಗೆ ಜರುಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT