‘ಬಿಜೆಪಿಯವರು ರಾಮ, ಗುರುದತ್ತಾತ್ರೇಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ರಾಮನ ಹೆಸರು ಹೇಳಿ ರಾಮ ಮಂದಿರ ಕಟ್ಟುವುದು ಬಿಟ್ಟು ನಾಥೂರಾಮ್ ಮಂದಿರ ಕಟ್ಟಲು ಮುಂದಾಗಿದ್ದಾರೆ. ನಾಥೂರಾಮ್ ಮಂದಿರ ಕಟ್ಟುವುದು ಅವರ ಅಜೆಂಡಾವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಜಿಲ್ಲೆಯ ಅಭಿವೃದ್ಧಿಗೆ ಬಗ್ಗೆ ಗಮನಹರಿಸಿಲ್ಲ’ ಎಂದು ಆಪಾದಿಸಿದರು. ಕಾಂಗ್ರೆಸ್ ಮುಖಂಡರಾದ ಮಂಜೇಗೌಡ, ಕಾರ್ತಿಕ್, ಹೊನ್ನೇಶ್, ಕಾರ್ತಿಕ್ ಇದ್ದರು.