ಆಂತರಿಕ ಸರದಿಗೆ ಸಭೆ ಕರೆಯಿರಿ: ಕರ್ನಾಟಕ ನೀರಾವರಿ ನಿಗಮದ ಮೂರನೇ ವಿಭಾಗದ ಬಸವಾಪಟ್ಟಣ, ಮಲೇಬೆನ್ನೂರು ಹಾಗೂ ಸಾಸ್ವೆಹಳ್ಳಿ ಉಪವಿಭಾಗಗಳ ವ್ಯಾಪ್ತಿಯಲ್ಲಿ ಆಂತರಿಕ ಸರದಿ ರೂಪಿಸುವ ಮುನ್ನ ಜಿಲ್ಲಾಧಿಕಾರಿಗಳು, ಅಧೀಕ್ಷಕ ಎಂಜಿನಿಯರ್, ಕಾಡಾ ಅಧ್ಯಕ್ಷರು, ನೀರು ಬಳಕೆದಾರರು, ರೈತ ಸಂಘದವರನ್ನು ಒಳಗೊಂಡಂತೆ ಪೂರ್ವಭಾವಿ ಸಮಾಲೋಚನಾ ಸಭೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.