ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಲ್ಲಿಕಾರ್ಜುನ್, ಬಿಜೆಪಿ ನಗರ ಘಟಕದ ಅಧ್ಯಕ್ಷ ವೀರಭದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ನಾಗರಾಜು, ಚಾಮನಹಳ್ಳಿ ಜಿ.ಪಂ ಘಟಕದ ಅಧ್ಯಕ್ಷ ಸಿ.ಟಿ.ಮಹೇಂದ್ರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ.ಮಹೇಂದ್ರ, ಎಂ.ಸಿ.ಸಿದ್ದು, ಮುಖಂಡರಾದ ಕೆ.ಎನ್.ವನಜಾಕ್ಷಿ, ರಾಮರಾಜು, ಕೆ.ಎಂ.ರಮೇಶ್, ಗಿರೀಶ್, ಜಗನ್ನಾಥ್, ಪಿ.ಮಲ್ಲೇಶ್, ಶ್ರೀನಿವಾಸ ಶೆಟ್ಟಿ, ದಾಕ್ಷಾಯಿಣಿ, ಕುಪ್ಪಸ್ವಾಮ, ಜಿ.ಅರವಿಂದ್ ಇದ್ದರು.