ಪಟ್ಟಣದ ಹ್ಯಾಂಡ್ ಪೋಸ್ಟಿನಲ್ಲಿರುವ ತೋಟ ಗಾರಿಕೆ ಮಹಾವಿದ್ಯಾಲಯದಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಂತೆ ಮನವಿ ಮಾಡಲಾಗುವುದು ಎಂದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಯು.ಎಚ್. ಹೇಮಶೇಖರ್, ಪದಾಧಿಕಾರಿಗಳಾದ ಸಂಪತ್ಮುಗ್ರಳ್ಳಿ, ಜಯಮ್ಮ, ಕಮಲಾಕ್ಷಮ್ಮ, ನದೀಂ, ರವಿಕುನ್ನಳ್ಳಿ, ದಶರಥ ಇದ್ದರು.