ನಂತರ ಮಾತನಾಡಿದ ಶಿವಕುಮಾರ್, ‘ಮಂಡ್ಯದಲ್ಲಿ ಕಬಡ್ಡಿ ಬಹಳ ಪ್ರಸಿದ್ಧಿ ಪಡೆದಿದೆ. ಈ ರಾಜಕೀಯ ಕಬಡ್ಡಿಯಲ್ಲಿ ಕಾಲಿಗೆ ಬೀಳುವುದು, ಕಾಲೆಳೆಯುವುದು ಎಲ್ಲವೂ ಸಮಾನ್ಯ’ ಎಂದರು. ಅವರ ಮಾತಿನ ಮರ್ಮ ಅರಿತ ಕಿರಿಯ ಮುಖಂಡರೆಲ್ಲರೂ ಗೊಳ್ ಎಂದು ನಕ್ಕರು. ಆದರೆ ಹಿರಿಯ ಮುಖಂಡರು ಮುಗುಮ್ಮಾಗಿದ್ದರು. ಇದನ್ನು ಕಂಡು ಮಾತನ್ನು ಮುಂದುವರಿಸಿದ ಶಿವಕುಮಾರ್, ‘ನಮ್ಮ ಕಾಲನ್ನು ನಾವೇ ಎಳೆದುಕೊಳ್ಳುವುದು