ಪಂದ್ಯದಲ್ಲಿ ಅಪೂರ್ವ ಬ್ಯಾಟಿಂಗ್ ಮಾಡಿದ ಪಂತ್ ವೇಗಿ ಭುವನೇಶ್ವರ್ ಕುಮಾರ್ ಹಾಕಿದ ಕೊನೆಯ ಓವರ್ನಲ್ಲಿ ಚೆಂಡನ್ನು ಸ್ಕೂಪ್ ಮಾಡಿ ಥರ್ಡ್ಮ್ಯಾನ್ ಮೇಲಿಂದ ಸಿಕ್ಸರ್ಗೆ ಎತ್ತಿದ್ದರು. ‘ಗುರುವಾರ ಪಂತ್ ಆಡಿದ ರೀತಿ ಅದ್ಭುತವಾಗಿತ್ತು. ಅವರೇ ರೂಢಿಸಿಕೊಂಡ ವಿಶಿಷ್ಟ ಹೊಡೆತಗಳು ಈ ಇನಿಂಗ್ಸ್ನಲ್ಲಿ ಇದ್ದವು’ ಎಂದು ರಾಷ್ಟ್ರೀಯ ಶಾಲಾ ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಂಡ ಅವರು ಹೇಳಿದರು.