ನೋಟು ರದ್ಧತಿಯನ್ನು ವಿರೋಧಿಸಿದ್ದ ಅಖಿಲೇಶ್ ಖಜಾಂಚಿ ಹುಟ್ಟಿದಾಗ ಮುಖ್ಯಮಂತ್ರಿ ನಿಧಿಯಿಂದ ₹1 ಲಕ್ಷ ನೀಡಿದ್ದರು. ಕಳೆದ ವರ್ಷ ನವೆಂಬರ್ 8ರಂದು ನೋಟು ರದ್ಧತಿಯ ಮೊದಲ ವಾರ್ಷಿಕದ ವೇಳೆ ಅಖಿಲೇಶ್ ಆ ಮಗುವಿನ ಕುಟುಂಬಕ್ಕೆ ₹10,000 ನೀಡಿದ್ದಲ್ಲದೆ, ಆ ಕುಟುಂಬ ವಾಸಿಸುತ್ತಿದ್ದ ಕಾನ್ಪುರ್ ದೆಹಾತ್ನಲ್ಲಿರುವ ಅನಂತ್ಪೂರ್ವ ಗ್ರಾಮವನ್ನು ದತ್ತು ಪಡೆದಿದ್ದರು.