ಜನಪ್ರಿಯ ಹಾಡುಗಾರ ಶುಭದೀಪ್ ಸಿಂಗ್ ಸಂಧು ಅವರನ್ನು ಕಾಂಗ್ರೆಸ್ ಪಕ್ಷವು ಮನ್ಸಾ ಕ್ಷೇತ್ರದಿಂದ ಕಣಕ್ಕೆ ಇಳಿಸಿದೆ. ಸಿಧು ಮೂಸೇವಾಲಾ ಎಂದೇ ಖ್ಯಾತರಾಗಿರುವ ಅವರು, ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ನಿಕಟವರ್ತಿ. ಗಾಯಕರಾದ ಅನ್ಮೋಲ್ ಗಗನ್ ಮಾನ್ ಮತ್ತು ಬಲ್ಕರ್ ಸಿಧು ಅವರಿಗೆ ಎಎಪಿ ಟಿಕೆಟ್ ನೀಡಿದೆ.