‘ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ, ಭಾರತದ ಗೌರವ, ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯ ಬಗ್ಗೆ ಯಾವುದೇ ರಾಜಿ ಇಲ್ಲ. ಕಳೆದ ಕೆಲ ವರ್ಷಗಳಲ್ಲಿ ಭಾರತವು ತನ್ನ ಭದ್ರತಾ ವ್ಯವಸ್ಥೆಯನ್ನು ಸದೃಢಗೊಳಿಸಿದ್ದು, ಭಯೋತ್ಪಾದಕರಿಗೆ ಭಾರತವು ಬಹಳ ಸುಲಭವಾದ ಗುರಿಯಾಗಿಲ್ಲ. ಆಂತರಿಕ ಭದ್ರತೆಯೂ ಸದೃಢವಾಗಿದ್ದು, ಭಾರತದ ನೆಲದಲ್ಲಿ ಮತ್ತೊಂದು 26/11 ಮಾದರಿಯ ದಾಳಿ ಅಸಾಧ್ಯ’ ಎಂದರು.