ಹಾಲಿ ಸಚಿವರಾದ ನಂದಕಿಶೋರ್ ಯಾದವ್ (ಪಟ್ನಾ ಸಾಹೀಬ), ಪ್ರಮೋದ್ ಕುಮಾರ್ (ಮೋತಿಹಾರಿ), ರಾಣಾ ರಣಧೀರ್ (ಮಧುಬನ್), ಸುರೇಶ್ ಶರ್ಮಾ (ಮುಜಾಫರ್ನಗರ), ಶ್ರವಣ ಕುಮಾರ್ (ನಳಂದ), ಜೈ ಕುಮಾರ್ ಸಿಂಗ್ (ದಿನಾರ) ಮತ್ತು ಕೃಷ್ಣಾನಂದನ್ ಪ್ರಸಾದ್ ವರ್ಮಾ (ಜೆಹನಾಬಾದ್) ಅವರ ಭವಿಷ್ಯವೂ ಮಂಗಳವಾರ ನಿರ್ಧಾರಿತವಾಗಲಿದೆ.