ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಕಿಶೋರ್,‘ ಆಯುಷ್ ಆಸ್ಪತ್ರೆಯಲ್ಲಿ ಇರುವಾಗ ಯಾರೊಬ್ಬರ ಹೆಸರನ್ನು ಪ್ರಸ್ತಾಪಿಸಿಲ್ಲ. ತಾನು ಸೋದರ ಮಾವನ ಜತಗೆ ಹೊರ ಹೋಗಿದ್ದೆ ಎಂದು ಮಾತ್ರ ಹೇಳಿದ್ದ. ಆಯುಷ್ ಮತ್ತು ಆದರ್ಶ್ ಅವರು ಏನೋ ಹೇಳುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ನನಗೆ ಇದರ ಬಗ್ಗೆ ಏನೂ ಗೊತ್ತಿಲ್ಲ’ ಎಂದು ತಿಳಿಸಿದರು.