ಅಯೋಧ್ಯೆಯಿಂದ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದಲ್ಲಿ, ಸದ್ಯ ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವೇದಪ್ರಕಾಶ್ ಗುಪ್ತಾ ಅವರು ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಸೂಚಿಸಲಾಗಿದೆ. ‘ಯೋಗಿ ಅವರಿಗೆ ಕ್ಷೇತ್ರ (ಅಯೋಧ್ಯೆ) ಬಿಟ್ಟುಕೊಡಲು ನಾನು ಸದಾ ಸಿದ್ಧನಿದ್ದೇನ,‘ ಎಂದು ಗುಪ್ತಾ ಹೇಳಿದ್ದಾರೆ.