ನ್ಯೂಯಾರ್ಕ್ನಲ್ಲಿರುವ ಅನುಪಮ್ ಖೇರ್, ಇದು ತಮ್ಮ ಜೀವನದ ಒಳ್ಳೆಯ ಸುದ್ದಿಗಳಲ್ಲಿ ಒಂದು ಎಂದು ಪ್ರತಿಕ್ರಿಯಿಸಿದ್ದಾರೆ. ನನ್ನ ಜೀವನಚರಿತ್ರೆ ಪುಸ್ತಕ ಬಿಡುಗಡೆಯಾಗುವ ದಿನವೇ ಈ ಸುದ್ದಿ ಬಂದಿದ್ದು, ನನಗೆ ಉಡುಗೊರೆಯೇ ಸಿಕ್ಕಂತಾಗಿದೆ ಭಾನುವಾರ ಗೂಢಾರ್ಥದಲ್ಲಿ ಟ್ವೀಟ್ ಮಾಡಿದ್ದ ಅವರು ‘ಕಾಶ್ಮೀರ ಸಮಸ್ಯೆಗೆ ಪರಿಹಾರ ಆರಂಭವಾಗಿದೆ’ ಎಂದಿದ್ದರು.