ಪ್ರಸ್ತುತ ನೀವು ಮರಳು ಖರೀದಿಸಲು ಸಮರ್ಥರಾಗಿದ್ದೀರಾ ಎಂದು ನಾನು ನಿಮ್ಮನ್ನು (ಜನರನ್ನು) ಕೇಳಲು ಬಯಸುತ್ತೇನೆ. ಮರಳು ಎಲ್ಲಿಗೆ ಹೋಗುತ್ತಿದೆ? ಮರಳು ಹೊರ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಅದರಿಂದ ಬರುವ ಹಣ ಎಲ್ಲಿಗೆ ಹೋಗುತ್ತಿದೆ? ಆ ಹಣ ತಾಡೆಪಲ್ಲಿ ಅರಮನೆಗೆ ಹೋಗುತ್ತಿಲ್ಲವೇ? ಎಂದು ತಾಡೆಪಲ್ಲಿ ಪಟ್ಟಣದಲ್ಲಿರುವ ಮುಖ್ಯಮಂತ್ರಿ ಜಗನ್ ನಿವಾಸವನ್ನು ಪರೋಕ್ಷವಾಗಿ ಉಲ್ಲೇಖಿಸಿ ಹರಿಹಾಯ್ದರು.